ಕಲಬುರಗಿ: ನಗರದ ಶ್ರೀಮತಿ ಪಿಲ್ಲೂ ಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಾವಿತ್ರಿಬಾಯಿ ಪುಲೆ ಹಾಗು ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.
ಸಿದ್ದಾರ್ಥ ಕಾನುನು ಮಹಾವಿದ್ಯಾಲಯದ ಪ್ರಧ್ಯಾಪಕಿ ಡಾ.ಅಪರ್ಣಾ ಜಿ.ಮಾಲೆ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಜ್ಯೋತಿÉಮ್.ಸ್ವಾಮಿ ಹಾಗೂ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಇದ್ದರು.