ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದಕ್ಕೆ ಬಸವನಗರ ಬಡಾವಣೆ ವತಿಯಿಂದ ವಿಜಯೋತ್ಸವ ಆಚರಿಸಿದರು.
ಬಡಾವಣೆಯ ಮುಖಂಡರಾದ ಕಲ್ಯಾಣಿ ಬೇಡಜರಗಿ, ಸಿದ್ರಾಮ ಬೇಳಕೋಟಿ, ಹಣಮಂತ ಬೋಧನ, ಚಂದ್ರಶಾ ಹಡಗಿಲ, ಸಂಜು ಹೋಳಕರ್, ಪಾಲಿಕೆ ಸದಸ್ಯೆ ರೇಣುಕಾ ಹೋಳಕರ್ ಮುಖಂಡ ಬಸವರಾಜ ಬೆಡಜರಗಿ ಇದ್ದರು.