ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬದ ದಿನದಂದು ಸುದಿಕ್ಷಾ ಹೆಳವರ ಬಡಾವಣೆಯ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಸಹೋದರರಿಗೆ ಶುಭ ಹಾರೈಸಿದರು. ರಕ್ಷೆ ಸ್ನೇಹದ ಸಂಕೇತ, ಸಹಕಾರದ ಸಂಕೇತ, ಸ್ವಾಭಿಮಾನದ ಸಂಕೇತ, ರಕ್ಷೆಯನ್ನು ದರಿಸೋಣ ಸ್ನೇಹ, ಸಹಕಾರ, ಸ್ವಾಭಿಮಾನದಿಂದ ಬಾಳೋಣ.