ಶಾಲೆಯಲ್ಲಿ  ಸಾಹಿತ್ಯ ಮತ್ತು ಜನಪದ ಕುರಿತು ವಿಶೇಷ ಸಂಕೀರ್ಣ ಆಯೋಜನೆ

0
38

ಸುರಪುರ: ತಾಲೂಕಿನ ಬಾದ್ಯಾಪೂರ ಗ್ರಾಮದಲ್ಲಿ ಶ್ರೀ ಗುರುಸೇವಾ ಸಂಸ್ಥೆ ಹಾಗೂ ಪರಿವರ್ತನಾ ಫೌಂಡೇಶನ್ ಸಹಯೋಗದಲ್ಲಿ ಶ್ರೀಗುರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ಜನಪದ ಕುರಿತು ವಿಶೇಷ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸುರೇಶ ಸಜ್ಜನ್, ಚನ್ನಬಸವ ಶಿವಾಚಾರ್ಯಸ್ವಾಮೀಜಿ, ಶರಣು ನಾಯಕ ಬೈರಿಮರಡಿ, ವೀರಭದ್ರಪ್ಪ ಕುಂಬಾರ, ದೊಡ್ಡ ಕೊತ್ಲಪ್ಪ ಹಾವಿನ್,ಸಿದ್ದಣ್ಣಗೌಡ ಹೆಬ್ಬಾಳ,ಅಂಬ್ರೇಶ ಕುಂಬಾರ, ವೀರಭದ್ರ ಕಿರದಳ್ಳಿ,ಬಸಮ್ಮಗೌಡತಿ, ಕಸ್ತೂರಿಬಾಯಿ ಹಾಗು ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here