ಬಿಸಿ ಬಿಸಿ ಸುದ್ದಿಪ್ರಜಾಕೀಯರಾಜ್ಯ ಮಹಾರಾಷ್ಟ್ರ ಉಸ್ತುವಾರಿಯಾಗಿ ನೇಮಕವಾಗಿರುವ ಎಚ್.ಕೆ.ಪಾಟೀಲ್ ಗೆ ಡಾ.ಅಜಯ್ ಸಿಂಗ್ ಸನ್ಮಾನ ಮೂಲಕ emedialine - September 14, 2020 0 32 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಬೆಂಗಳೂರು: ಮಹಾರಾಷ್ಟ್ರ ಉಸ್ತುವಾರಿಯಾಗಿ ಎಐಸಿಸಿಯಿಂದ ನೇಮಕವಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಅವರನ್ನು ಜೇವರ್ಗಿ ಶಾಸಕ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ಅಭಿನಂದಿಸಿದರು.