ಕಲಬುರಗಿ: ನಗರದ ಶ್ರೀರಾಮ ಸೇನೆ ಕಚೇರಿಯಲ್ಲಿ ಶ್ರೀ ರಾಮಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಆದೇಶದ ಮೇಲೆ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಮಹೇಶ ಎಚ್ ಗೊಬ್ಬೂರ ಅವರ ನೇತೃತ್ವದಲ್ಲಿ ಶ್ರೀ ರಾಮಸೇನೆಯ ನೂತನ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಈಶ್ವರ ಹಿಪ್ಪರಗಿ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಸಚಿನ್ ಕುಮಸಿ, ರಾಕೇಶ ಜಮಾದಾರ, ಆನಂದ ದೇಸಾಯಿ ಜೇರಟಗಿ, ಸಿದ್ದು ಹಂಗರಗಿ, ವೀರೇಶ್ ಮಂದರವಾಡ್, ನಾಗಾರಾರ್ಜುನ್ ರೆಡ್ಡಿ, ಸಂತೋಷ್ ಗಂವಾರ ಇದ್ದರು.