ಹುತಾತ್ಮ ವೀರ ಯೋಧ ರಾಜಕುಮಾರ ಮಾವೀನಕರಗೆ ಶ್ರದ್ಧಾಂಜಲಿ

0
7

ಕಲಬುರಗಿ: ದೇಶದ ಗಡಿ ಭಾಗದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಚಿಂಚನಸೂರ ವೀರ ಯೋಧ ರಾಜಕುಮಾರ ಮಾವೀನಕರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ ನೇತೃತ್ವದಲ್ಲಿ ನಗರದ ಟೌನ್‌ಹಾಲ್‌ದಿಂದ ಜಗತ್ ವೃತ್ತದ ವರೆಗೆ ಕ್ಯಾಂಡಿಲ್ ಮಾರ್ಚ್ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಡಾ.ಕಿರಣ ದೇಶಮುಖ, ಮಜರ ಆಲಂ ಖಾನ್, ಫಾರುಖ್ ಸೇಠ, ಈರಣ್ಣಾ ಝಳಕಿ, ರಾಜವಿ ಜಾನೆ,  ಶರಣು ಕಡಗಂಚಿ, ಧರ್ಮರಾಜ ಹೇರೂರ, ಶರಣು ಡೋಣಗಾವ, ಶಕೀಲ ಸರಡಗಿ, ಸಿಧಾರ್ಥ ಕೋರವಾರ, ಪ್ರಕಾಶ ಕಪನೂರ, ಪರಶುರಾಮ ನಾಟೀಕರ, ಅಶ್ವಿನ ಸಂಕಾ, ಅವಿನಾಶ ಭಾಸ್ಕರ್,  ಅಮರ ಶಿರವಾಳ, ಅರ್ಷದ ಖಾನ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here