ಸಿಯುಕೆಯಲ್ಲಿ ಸಂವಿಧಾನ ದಿವಸ ಆಚರಣೆ

0
7

ಕಲಬುರಗಿ: ನಾವು ನಮ್ಮದೇಶದ ಪ್ರಗತಿಯನ್ನುಕಾಣಬೇಕಾದರೆ, ರಾ?ದ ಪ್ರಗತಿಗೆ ಶ್ರಮಿಸುವುದು ನಮ್ಮೆಲ್ಲರಜವಾಬ್ದಾರಿಯಾಗಿದೆ. ಈ ಪ್ರಕ್ರಿಯೆಯಲ್ಲಿ, ನಾವು ನಮ್ಮದೇಶವನ್ನು ಪ್ರಗತಿಯತ್ತಕೊಂಡೊಯ್ಯುಲು ನಮಗೆ ಗೊತ್ತುಪಡಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಇದುರಾ?ದ ಬಗ್ಗೆ ನಾವು ತೋರಬೇಕಾದ ವೈಯಕ್ತಿಕ ಸಾಮಾಜಿಕಜವಾಬ್ದಾರಿಯಾಗಿದೆಎಂದು ಶ್ರೀ ಅಮೀತ್‌ಕುಮಾರದೇಶಪಾಂಡೆ, ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ, ಕಲಬುರಗಿ ಹೇಳಿದರು.

ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆಕಾರ್ಯಕ್ರಮದ ಸಂದರ್ಭದಲ್ಲಿಅವರು ಮಾತನಾಡಿದರು. ಶಿಕ್ಷಕರಾಗಿ, ಯುವ ಮನಸ್ಸಿನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಸ್ಥಾನದಲ್ಲಿ ನೀವು ಇದ್ದೀರಿ, ಇದುರಾ?ದಕಡೆಗೆಯುವಕರ ಮನಸ್ಥಿತಿಯಲ್ಲಿ ಬದಲಾವಣೆಗೆಕಾರಣವಾಗಬಹುದು. ಆದ್ದರಿಂದ ನೀವು ಯುವಕರ ಮನಸ್ಸಿಗೆ ದಾರಿದೀಪವಾಗಬೇಕು. ೨೧ ನೇ ವಿಧಿಯು ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿ ಸ್ನಾತಕೋತ್ತರ ಪದವಿಯನ್ನು ಒಳಗೊಂಡಿರಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆಎಂದುಅವರುಅಭಿಪ್ರಾಯಪಟ್ಟರು.

Contact Your\'s Advertisement; 9902492681

ಸಮಾಜದಲ್ಲಿ ಸಾಮರಸ್ಯವನ್ನುತರಲು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಜೊತೆಯಾಗಿ ಸಾಗಬೇಕು. ನನ್ನ ಪ್ರಕಾರ ನಮ್ಮ ಸಂವಿಧಾನ ಶ್ರೇ?ವಾಗಿದ್ದು, ಬಿ.ಆರ್.ಅಂಬೇಡ್ಕರ್‌ಅವರನ್ನು ಶ್ರೇ? ರಾ?ವಾದಿ ಎಂದು ಪರಿಗಣಿಸುತ್ತೇನೆಎಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಪಿ ಡೋಣೂರ ಹೇಳಿದರು.

ಅಧ್ಯಕ್ಷೀಯ ಭಾ?ಣದಲ್ಲಿ, ಕರ್ನಾಟಕಕೇಂದ್ರೀಯ ವಿಶ್ವವಿದ್ಯಾನಿಲಯದಗೌರವಾನ್ವಿತ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ನಾವು ಮೂಲಭೂತ ಹಕ್ಕುಗಳಿಗೆ ಬೇಡಿಕೆಯಿಡುವಾಗ ನಾವು ನಮ್ಮ ಕರ್ತವ್ಯಗಳನ್ನು ತಪ್ಪದೆ ಮಾಡುತ್ತಿದ್ದೇವೆಎಂದು ಖಚಿತಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡೀನ್‌ಗಳು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ವಾಂಸರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here