ಮಹಾಪರಿನಿರ್ವಾಣ ದಿನದಂದೇ ಕಲಿಕಾ ಕೇಂದ್ರಕ್ಕೆ ಉದ್ಘಾಟನೆ

0
51

ಕಲಬುರಗಿ : ಸ್ಲಂ ಜನಾಂದೋಲನ, ಕಮ್ಯುನಿಟಿ ಲನಿಂಗ್ ಸೆಂಟರ್, ಪೇ ಬ್ಯಾಕ್ ಸೋ ಸಾಯಿಟಿ ಹಾಗೂ ಕೆನರಾ ಬ್ಯಾಂಕ್ ಎಸ್ಸಿ, ಎಸ್ಟಿ ಎಂಪ್ಲಾಯ್ ವೆಲ್‌ಫೇರ್ ಅಸೋಷಿ ಯೇಷನ್ ವತಿಯಿಂದ ನಗರದ ಪಂಚಶೀಲ ನಗರದಲ್ಲಿ ಸ್ಲಂ ಮಕ್ಕಳಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ಎಲ್ಲ ಮಕ್ಕಳಿಗೂ ಶಿಕ್ಷಣ, ಸಂಸ್ಕಾರ ನೀಡುವ ಉದ್ದೇಶದಿಂದ ಅವರ ಮಹಾಪರಿನಿರ್ವಾಣ ದಿನದಂದೇ ಕಲಿಕಾ ಕೇಂದ್ರಕ್ಕೆ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಭೀಮಾಶಂಕರ ತದ್ದೇವಾಡಿ, .ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಸರಡಗಿ, ಚಂದ್ರಶೇಖರ ಗಡಗಿಕರ್, ಪ್ರವೀಣ, ಅಜಯ್ ಕಾಳೆ, ಧನರಾಜ, ಅಶ್ವ ಘೋಷ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here