ದೇಶಪ್ರೇಮಕ್ಕೆ ಮೊದಲ ಆದ್ಯತೆ ನೀಡಿ: ರಾಘವೇಂದ್ರ ಚಿಂಚನಸೂರ

0
14

ಆಳಂದ: ಸ್ವಾತಂತ್ರ್ಯಎನ್ನುವುದು ಕೇವಲ ಒಂದು ಶಬ್ದವಾಗಿರದೆಅದು ನಮ್ಮ ಭಾವನೆಗಳ ಜೊತೆ ಬೆರೆತಒಂದು ಸುಂದರಅನುಭೂತಿಯಾಗಿದೆ ಹೀಗಾಗಿ ಜೀವನದಲ್ಲಿ ಪ್ರತಿಯೊಬ್ಬರುರಾ?ಪ್ರೇಮಕ್ಕೆ ಮೊದಲ ಆದ್ಯತೆ ನೀಡಬೇಕುಎಂದುಎಸ್‌ಆರ್‌ಜಿ ಫೌಂಡೇಶನ್ ಆಡಳಿತಾಧಿಕಾರಿ ಡಾ.ರಾಘವೇಂದ್ರಚಿಂಚನಸೂರಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದಎಸ್‌ಆರ್‌ಜಿ ಫೌಂಡೇಶನ್ ಹಾಗೂ ಜೀವನಜ್ಯೋತಿ ಶಿಕ್ಷಣ ಮತ್ತುಕಲ್ಯಾಣ ಸಂಸ್ಥೆಯಕೇಂದ್ರಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ೭೫ನೇ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ದೇಶ ಪ್ರಗತಿಯಲ್ಲಿ ಸಾಕ? ಬದಲಾವಣೆಯನ್ನುಕಂಡಿದೆದೇಶದ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಇದಕ್ಕೆ ಶ್ರಮಿಸಿದ ಪ್ರತಿಯೊಬ್ಬರನ್ನು ನೆನೆಯಬೇಕಾದಕರ್ತವ್ಯ ನಮ್ಮದಾಗಿದೆಎಂದು ಹೇಳಿದರು.

ಶಿಕ್ಷಣದ ಸಾರ್ವತ್ರಿಕರಣದಿಂದಆರಂಭಗೊಂಡುಆರೋಗ್ಯಕ್ಷೇತ್ರದಲ್ಲಿನ ಮಹೋನ್ನತ ಸಾಧನೆಗೆ ಭಾರತಇಂದು ಸಾಕ್ಷಿಯಾಗಿದೆಅಲ್ಲದೇಜಗತ್ತಿನ ಶಕ್ತಶಾಲಿ ರಾ?ಗಳಲ್ಲಿ ಭಾರತವುಒಂದಾಗಿದೆಎಂದು ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಬಿ ಎಡ್‌ಕಾಲೇಜ್ ಪ್ರಾಚಾರ್ಯಅಶೋಕರೆಡ್ಡಿ, ವೆಂಕಯ್ಯಕೂಸಯ್ಯಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಪ್ರಾಚಾರ್ಯಕಲ್ಯಾಣಿ ಸಾವಳಗಿ, ಮಾತೋಶ್ರೀ ಅಂಬವ್ವಾರುಕ್ಮಯ್ಯಗುತ್ತೇದಾರ ಸ್ಮಾರಕ ಸ್ವತಂತ್ರ್ಯ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯಡಾ.ಅಪ್ಪಾಸಾಬ ಬಿರಾದಾರ, ಎಸ್‌ಆರ್‌ಜಿಆಂಗ್ಲ್ ಮಾಧ್ಯಮ ಶಾಲೆಯ ಪ್ರಾಚಾರ್ಯೆಜ್ಯೋತಿ ವಿಶಾಕ್ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here