ಕಲಬುರಗಿ: ಉದನೂರ ಗ್ರಾಮದಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ ಸಿ.ಸಿ.ರಸ್ತೆಗಳ, ಗುದ್ದಲಿ ಪೂಜಾ ಹಾಗೂ ವಿವಿಧ ಕಾಮಗಾರಿಗಳಿಗೆ ಶಾಸಕರು ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೀಲಕಂಠರಾವ.ಪೆÇಲೀಸ್ ಪಾಟೀಲ್, ಪ್ರಕಾಶ ಪಾಟೀಲ್ ಹಿರಪೂರ್, ರಾಜೇಂದ್ರ ಕರೇಕಲ್, ಶರಣಬಸಪ್ಪ ಮುಲಗೆ, ಪ್ರಭು ಹಾದಿಮನಿ, ದಿನೇಶ ದೊಡ್ಡಮನಿ, ಶಾಂತಮಲ್ಲಪ್ಪ ಪಾಟೀಲ್, ಮಲ್ಲುಉದನೂರ, ಶಿವಪುತ್ರ ಜಿ ಮಾಲಿಪಾಟೀಲ್, ಶಿವಪುತ್ರ ಪೆÇಲೀಸ್ ಪಾಟೀಲ್, ಸಾವಿತ್ರಿಬಾಯಿ ಡಿ ಬಿರಾದಾರ, ಶಂಕ್ರಮ್ಮ, ವಿಠ್ಠಲ ಚವ್ಹಾಣ, ಸುಭಾಷಚಂದ್ರ ಮೂಲಗೆ, ಕುಮಣ್ಣ ಗೌಡ ಸಿರಸಿಗಿ, ಲಿಂಗಯ್ಯ.ಸ್ವಾಮಿ ಮಠಪತಿ, ಶರಣು ಚಿಮನಳ್ಳಿ, ಶಿವಯ್ಯ.ಸ್ವಾಮಿ ಮಠಪತಿ, ಹಣಮಂತ.ಚವ್ಹಾಣ, ಗುರುರಾಜ್ ಅಗ್ನಿ ಹೋತ್ರಿ, ಶಾಂತಕುಮಾರ ಡಿ ಬಿರಾದಾರ ಹಾಗೂ ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯರು ಇದ್ದರು.