ಚಿತ್ತಾಪುರ: ತಾಲೂಕಿನ ರಾವೂರು ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗಸ್ವಾಮೀಜಿಯವರ ನಿಧನಕ್ಕೆ ಶಾಸಕರಾದ ಪ್ರಿಯಾಂಕ್ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರ ಅನುಯಾಯಿಗಳು, ಕಾಯಕಯೋಗಿಗಳು, ಶಿಕ್ಷಣ ಪ್ರೇಮಿಗಳಾಗಿದ್ದ ಶ್ರೀಗಳು ಸಿದ್ಧಲಿಂಗೇಶ್ವರ ಶಿಕ್ಷಣಸಂಸ್ಥೆಯ ಮೂಲಕ ನೂರಾರು ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ. ಅಪಾರ ಭಕ್ತರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ರಾವೂರು ಶ್ರೀಗಳ ನಿಧನಕ್ಕೆ ಶಾಸಕರಾದ ಪ್ರಿಯಾಂಕ್ ಖರ್ಗೆ ಶೋಕ – ಇ ಮೀಡಿಯಾ ಲೈನ್
aovzoljpxry
ovzoljpxry http://www.gv5f3030969m515pff50fh9i08fpwdtps.org/
[url=http://www.gv5f3030969m515pff50fh9i08fpwdtps.org/]uovzoljpxry[/url]