ವೃದ್ದಾಶ್ರಮದ ನಿರಾಶ್ರೀತರಿಗೆ ಆಹಾರ ಕಿಟ ವಿತರಣೆ

0
38

ಕಲಬುರಗಿ: ನಗರದ ಕಾಕಡೆ ಚೌಕನಲ್ಲಿರಿವ ಭಾಗ್ಯಜ್ಯೋತಿ ಚಾರಿಟೇಬಲ್ ಟ್ರಸ್ಟ್ ವೃದ್ದಾಶ್ರಮದಲ್ಲಿ ಮೋಹನ ಲಾಡ್ಜ ಅಸೋಸಿಯೋಶನ್ ಗೆಳೆಯರ ಬಳಗದ ವತಿಯಿಂದ ವೃದ್ದಾಶ್ರಮದ ನಿರಾಶ್ರೀತರಿಗೆ ಆಹಾರ ಕಿಟಗಳನ್ನು ವಿರಿಸಲಾಯಿತು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ್, ಉತರ ಕ್ಷೇತ್ರದ ಮಹಿಳಾ ಅಧ್ಯಕ್ಷೆ ಗಂಗಮ್ಮಾ ಗೋರೆಗೋಳ, ದಕ್ಷಣ ಅಧ್ಯಕ್ಷ ನಾಗರಾಜ ಜೀನಕೇರಿ, ವೀರೇಶ ಬಿರಾದಾರ, ಕಾಶಿನಾಥ ದಸವಡೆ, ಕೃಷ್ಣರಾಜ, ದತ್ತಾತ್ರೇಯ, ನಾಮದೇವ, ಸಂಗಮೇಶ ನಿಪ್ಪಾಣಿ, ಶ್ರೀಶುಲ ಸ್ವಾಮಿ, ಶರಣಗೌಡ ಪಾಟೀಲ  ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here