ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ: ಜಗದೀಶ್ ಶೆಟ್ಟರ್

0
33

ಕಲಬುರಗಿ: ಇನ್ನೂ ನನಗೆ ಯಾರು ಕಾಲ್ ಮಾಡಿಲ್ಲ ಹಲವು ಬಾರಿ ಹೇಳಿದ್ದೇನೆ ನಾನು ವಾಪಸ ಬಿಜೆಪಿ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ

ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮತನಾಡಿದ ಅವರು ನನಗೆ ಅಪಮಾನ ಆಗಿದೆ. ನನ್ನಗೆ ಆಗಿರುವ ಅಪಮಾನಕ್ಕೆ ಪಾಠ ಕಲಿಸುತ್ತೇನೆ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಪಕ್ಷದಲ್ಲಿ ಸಮಧಾನವಾಗಿದ್ದೇನೆ ಎಂದು ಎಂದರು.

Contact Your\'s Advertisement; 9902492681

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸಿಟ್ ಹೇಗೆ ಬಂತು, ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದು ರಾಜಕೀಯ ಮಾತುಗಳು. ರಾಜ್ಯದಲ್ಲಿ ಎಷ್ಟು ಜನರಿಗೆ ಗ್ಯಾರಂಟಿ ಲಾಭ ವಾಗಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ ಯೋಜನೆ ಬಡ ಜನರು ಅದರ ಉಪಯೋಗ ಬಂದಿಲ್ವಾ? ಬಡ ಜನರಿಗೆ ಉಪಯೋಗ ಯೋಜನೆಗಳು ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ನೀಡಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here