ವಿಷಯ ವೈವಿದ್ಯ Archives - Page 13 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಸಮಾಜದ ನೋವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ತಮ್ಮನ್ನೆ ಅರ್ಪಿಸಿಕೊಂಡ ಅನೇಕ ಮಹಾನ್ ವ್ಯಕ್ತಿಗಳನ್ನು ನಮ್ಮ ದೇಶದ ಇತಿಹಾಸದಲ್ಲಿ ನಾವು ಕಾಣುತ್ತೇವೆ. ಅವರಲ್ಲಿ ಅನೇಕ ಮಹಿಳೆಯರು ಇದ್ದು, ತಮ್ಮ ಕೆಲಸಗಳಿಂದ ಸಮಾಜ ನಿಬ್ಬೆರಗಾಗುವಂತೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಇನ್ನೂ ಮೂಢನಂಬಿಕೆಗಳು, ಕಂದಾಚಾರ ವ್ಯಾಪಕವಾಗಿದ್ದು, ಮಹಿಳೆಯರನ್ನು ತೀವ್ರ ಸಂಕಷ್ಟದಲ್ಲಿ ದುಡಿಕಿದ ಸಂದರ್ಭದಲ್ಲಿ ಅವುಗಳ ವಿರುದ್ಧ ಧ್ವನಿಯೆತ್ತಿ, ಮಹಿಳೆಯರ...
ನಮ್ಮ ನಡುವೆ ಇರುವ ಬಹುತೇಕ ಲಿಂಗಾಯತರು ಕರ್ಮಠರ ಹಿಂದೆ ಬೆನ್ನು ಬಿದ್ದು ತಾವು ಯಾರು? ಎಂಬುದನ್ನು ಮರೆತು ಬಿಟ್ಟಿದ್ದಾರೆ. ವೈದಿಕ ವೈರಸ್ ಸೋಂಕಿನಿಂದ ನರಳುತ್ತಿರುವವರಲ್ಲಿ ಪ್ರಮುಖರಾದವರಲ್ಲಿ ಬಹು ಮುಖ್ಯರಾದವರು ವಿಜಯ ಸಂಕೇಶ್ವರ ಒಬ್ಬರು. ಬ್ರಾಹ್ಮಣರು ತಾವು ಅಂಟಿಸಿಕೊಂಡ ಬ್ರಾಹ್ಮಣ್ಯದಿಂದ ಹೊರ ಬರಬಹುದು. ಆದರೆ ಬ್ರಾಹ್ಮಣ್ಯ ಅಂಟಸಿಕೊಂಡ ಶೂದ್ರ ಅದರಿಂದ ಹೊರಬರುವುದು ಕಷ್ಟಕರ. ಇಂಥ ಕಳ್ಳ...
ಕಲಬುರಗಿ: ಬದುಕು ಹಾಗೂ ಭವಿಷ್ಯ ತ್ತಿಗೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡದಂತಿರಬಾರದು. ನಿರ್ಧಿಷ್ಟ, ನಿಖರವಾಗಿ ಚಲಿಸುವ ಗನ್ ನಂತೆ ಇರಬೇಕು ಎಂದು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು. ಜಿಲ್ಲೆಯ ಚಿಂಚೋಳಿಯ ಹೈಕ ಶಿಕ್ಷಣ ಸಂಸ್ಥೆಯ ಸಿ.ಬಿ. ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ...
ಇತ್ತೀಚಿನದಿನಗಳಲ್ಲಿ ಹಲವು ತಪ್ಪು ತಿಳುವಳಿಕೆ ಹಾಗೂ ಗ್ರಹಿಕೆಯಿಂದ ಹಲವರ ಸಂಬಂಧಗಳಲ್ಲಿ ಬಿರುಕು ಬಂದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಸೃಷ್ಠಿಕರ್ತ ನೀಡುವ ಸುಂದರ ಜೀವನವನ್ನು ತಪ್ಪು ಮತ್ತು ಅಹಿತವಾದಗಳಲ್ಲಿ ಸಿಲುಕಿ ಕೊಪವೆಂಬ ಅಪಶಕುನಿ ಸ್ವಭಾವಕ್ಕೆ ಬಲಿಯಾಗುತ್ತಿರುವುದು, ಸರ್ವೆ ಸಾಮಾನ್ಯ ಸಂಗತಿ. ಆದರೆ ಇಂತಹ ತಪ್ಪು ಗ್ರಹಿಕೆಯಿಂದ ದೂರ ಉಳಿಯುವುದು ಮತ್ತು ಇಸ್ಲಾಂನಲ್ಲಿ ಕುಟುಂಬ ಸಂಬಂಧಗಳ ಮೇಲೆ...
ಮನೆ ನೋಡಾ ಬಡವರು; ಮನ ನೋಡಾ ಘನ ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು ಕೂಡಲ ಸಂಗನ ಶರಣರು ಸ್ವತಂತ್ರ ಧೀರರು ೧೨ನೇ ಶತಮಾನದ ವಚನ ಚಳವಳಿಯ ನೇತಾರ ವಿಶ್ವಗುರು ಬಸವಣ್ಣನವರನ್ನು ಜನಪದರು "ಬಸವ ರಾಜ್ಯದ ಸಿರಿಯು, ಬಸವ ಬೆವರಿನ ನಿಧಿಯು, ಬಸವ ಮಳೆ ಬೆಳೆ ನಾಡೊಗಳಗೆ ಬಸವನೆ ಸಗ್ಗ ಸೋಪಾನ, "ಸಾಧು ಸಾಧೆಲೆ ಬಸವ,...
ನಾವೆಲ್ಲ ಚೆನ್ನಾಗಿ ಬದುಕಬೇಕು. ಸಮಸ್ಯೆಗಳಿಲ್ಲದ ಬದುಕು ನಮ್ಮದಾಗಬೇಕು. ದುಃಖ ದುಮ್ಮಾನಗಳು ಬಾರದೆ ಸಡಗರ ಸಂಭ್ರಮದಿಂದ ಜೀವನ ಸಾಗಿಸಬೇಕೆಂಬ ಹಂಬಲವುಳ್ಳವರಾಗಿದ್ದೇವೆ. ಏರಿಳಿತಗಳಿಗೆ ಪಕ್ವಗೊಳ್ಳದೆ, ಕಷ್ಟ ನಷ್ಟಗಳಿಗೆ ಹಣ್ಣಾಗದೆ, ದ್ವೇಷಾಸೂಹೆಗಳಿಗೆ ಒಳಗಾಗದೆ ಜೀವನದ ಅವಧಿ ಪೂರ್ತಿಗೊಳಿಸಬೇಕಾದರೆ ಕಾಲದೊಂದಿಗೆ, ಋತುಗಳೊಂದಿಗೆ ಪರಿಸರದೊಂದಿಗೆ ಅಷ್ಟೇ ಅಲ್ಲ ಪತಿ, ಪತ್ನಿಯರೊಂದಿಗೆ,ಅಣ್ಣ ತಮ್ಮಂದಿರೊಂದಿಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಹೊಂದಾಣಿಕೆಯಿಂದ ಬಾಳಬೇಕಾಗುತ್ತದೆ. ಹೊಂದಿಕೊಂಡು ಹೋದವರು ಉಳಿಯುತ್ತಾರೆ. ಇಲ್ಲದಿದ್ದರೆ...
ನಮಗೆಲ್ಲಾ ಗೋತ್ತಿರುವ ಹಾಗೆ ಆಸ್ತಿ ವಿವಾದ, ವಿಚ್ಛೇದನ ಮತ್ತು ಇತರ ಕೌಟುಂಬಿಕ ವಿವಾದಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬರುತ್ತಲೇ ಇರುತ್ತವೆ. ಆದರೆ ಈ ಪ್ರಕರಣವು ತುಂಬಾ ವಿಭಿನ್ನವಾಗಿತ್ತು. 70 ವರ್ಷದ ತಮ್ಮನೊಬ್ಬ ತನ್ನ 80 ವರ್ಷದ ಅಣ್ಣನ ಮೇಲೆ ಮೊಕದ್ದಮೆ ಒಂದನ್ನು ಹೂಡಿದ್ದ . ಮೊಕದ್ದಮೆಯು "ನನ್ನ 80 ವರ್ಷದ ಅಣ್ಣನಿಗೆ ಈಗ ವಯಸ್ಸಾಗಿದೆ, ಆದ್ದರಿಂದ...
ಕಳೆದೊಂದು ವರ್ಷದಿಂದ ಈ ಭಾಗದಲ್ಲಿ ನಡೆದ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಇಮೇಡಿಯಾ ಗೆ ವರ್ಷದ ಸಂಭ್ರಮ. ಕಾರ್ಯಕ್ರಮಗಳಿಗೆ ತಕ್ಷಣ ಪ್ರೋತ್ಸಾಹದ ಜತೆಗೆ ಪ್ರಚಾರ ಕೊಡುವ ಇಮೇಡಿಯಾ ಇಂಟರನೆಟ್ ಪತ್ರಿಕೆಗೆ ನಮ್ಮ ಸಾಂಸ್ಕೃತಿಕ ಬಳಗದ ವತಿಯಿಂದ ಹೃದಯತುಂಬಿ ಅಭಿನಂದನೆಗಳು. ವರ್ಷದ ಸಂಭ್ರಮದಲ್ಲಿರುವ ಇಮೇಡಿಯಾ ಪತ್ರಿಕೆ ಇನ್ನೂ ಹೆಚ್ಚು ಪ್ರಸಿದ್ಧಿ-ಜನಪ್ರಿಯತೆ ಗಳಿಸಲೆಂದು...
- Advertisement -

LATEST NEWS

MUST READ