ವಿಷಯ ವೈವಿದ್ಯ Archives - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಬ್ಬರಿಗೂ ದಿನದ ೨೪ ಗಂಟೆಗಳನ್ನು ಹೇಗೆ ಯೋಜಿಸಿಕೊಳ್ಳಬೇಕೆಂದು ಯೋಚಿಸುವಂತೆ ಮಾಡಿದೆ.ಸಮಯವೇ ಸಿಗುತ್ತಿಲ್ಲವೆಂದು ಗೊಣಗುತ್ತಿರುವ ನನ್ನಂಥವರಿಗೆ ಎಷ್ಟು ಬೇಕೊ ಅಷ್ಟು ಸಮಯವಿದೆ. ಆದರೆ ಅದನ್ನು ಹೇಗೆ ಯೋಜಿಸಿಕೊಳ್ಳಬೇಕೆಂದು ತಿಳಯಬೇಕಂಬ ಪಾಠ ಕಲಿಸಿದೆ. "ಎನಗಿಂತ ಪ್ರೀಯವಾದ ವಿಷಯವುಂಟೆ", ಎಂಬಂತೆ ನಮ್ಮ ಆರೋಗ್ಯಕ್ಕಿಂತ, ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಪ್ರಕೃತಿಯಮುಂದೆ ನಾವು...
ಕಲಬುರಗಿ: ವಿಶ್ವ ಛಾಯಗ್ರಹಕದ ನಿಮಿತ್ತ ಸೇಡಂನ ವಿಜಯಭಾಸ್ಕರ ರೆಡ್ಡಿ ಮುನ್ನೂರ್ ಅವರ ಕ್ಯಾಮೆರಾ ಕಣ್ಣಲ್ಲಿ ಸೇರೆ ಸಿಕ್ಕ ಕೆಲವು ಚಿತ್ರಗಳು ಛಾಯಗ್ರಹಕ ದಿನದ ನಿಮಿತ್ತ ಇ-ಮೀಡಿಯಾ ನಿಮಿತ್ತ ಓದುಗರ ಬಳಗಕ್ಕೆ ಚಿತ್ರ ಗ್ಯಾಲರಿ.
ನಮಗೆಲ್ಲಾ ಗೋತ್ತಿರುವ ಹಾಗೆ ಆಸ್ತಿ ವಿವಾದ, ವಿಚ್ಛೇದನ ಮತ್ತು ಇತರ ಕೌಟುಂಬಿಕ ವಿವಾದಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬರುತ್ತಲೇ ಇರುತ್ತವೆ. ಆದರೆ ಈ ಪ್ರಕರಣವು ತುಂಬಾ ವಿಭಿನ್ನವಾಗಿತ್ತು. 70 ವರ್ಷದ ತಮ್ಮನೊಬ್ಬ ತನ್ನ 80 ವರ್ಷದ ಅಣ್ಣನ ಮೇಲೆ ಮೊಕದ್ದಮೆ ಒಂದನ್ನು ಹೂಡಿದ್ದ . ಮೊಕದ್ದಮೆಯು "ನನ್ನ 80 ವರ್ಷದ ಅಣ್ಣನಿಗೆ ಈಗ ವಯಸ್ಸಾಗಿದೆ, ಆದ್ದರಿಂದ...
ಸಾಜಿದ್ ಅಲಿ ಕಲಬುರಗಿ: ವಿಶ್ವದ ಎದುರು ಭಾರತದ ತಲೆತಗ್ಗಿಸುವ ಹೃದಯ ವಿದ್ರಾವಕ ಘಟನೆಯಾದ ಮಾಮ್ ಬ್ಲೀಚಿಂಗ್ ಝಾರಖಂಡ ರಾಜ್ಯದಲ್ಲಿ ತಬ್ರೆಜ್ ಅನ್ಸಾರಿ ಮೇಲೆ ನಡೆದಿತು. ಕೆಲವು ಕೀಡಿಗೇಡಿಗಳು ತಬ್ರೆಜ್ ಅನ್ಸಾರಿಯನ್ನು ಕಳ್ಳನೆಂದು ಸಮೂಹಿಕವಾಗಿ ಥಳಿಸಿ, ಜೈ ಶ್ರೀರಾಮ ಘೋಷಣೆಗೆ ಒತ್ತಾಯಿಸಿ ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಮಾನವ...
ಅದು ೨೦ ನೆಯ ಶತಮಾನದ ಕಾಲ ಸ್ವಾತಂತ್ರ್ಯ ಚಳುವಳಿಗಳು ತೀವ್ರತರವಾದ ಸ್ವರೂಪ ಪಡೆದುಕೊಂಡ ಕಾಲವದು, ಬ್ರಿಟಿಷ್ ಆಡಳಿತಶಾಹಿಯ ಕಪಿಮುಷ್ಟಿಯಿಂದ ದೇಶವನ್ನು ಸ್ವತಂತ್ರಗೊಳಿಸಲು ಅನೇಕ ಹೋರಾಟಗಳು, ಚಳುವಳಿಗಳು ನಡೆಯುತ್ತಿದ್ದವು. ಮಹಾತ್ಮ ಗಾಂಧೀಜಿ ಆದಿಯಾಗಿ ಅನೇಕ ಜನ ಹೋರಾಟಗಾರರು ಮುಂಚೂಣಿಯಲ್ಲಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಪಡೆದುಕೊಳ್ಳಬೇಕೆಂಬುದು ಎಷ್ಟು ಅನಿವಾರ್ಯತೆ ಇತ್ತೋ ಅಷ್ಟೇ ಅನಿವಾರ್ಯತೆ ಶತಮಾನಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು...
ನವದೆಹಲಿ: ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 50ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆಂದು ಅಜೀಮ್ ಪ್ರೇಮ್ ಜೀ ಯೂನಿವರ್ಸಿಟಿಯ ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಸಂಶೋಧಕರ ಅಧ್ಯಯನವೊಂದು ತಿಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಕಳೆದ 8, ನವೆಂಬರ್‌ 2016ರಲ್ಲಿ 500/1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಿರ್ಧಾರವನ್ನು...
"ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಮಾತಿದೆ. ಆದರೆ ಕೊರೊನಾ ಬಂದಾಗಿನಿಂದ "ಹಣ ಕಂಡರೆ ಹೆಣ ಬಾಯಿ ಬಿಡುತ್ತೆ" ಎಂಬ ಗಾದೆ ಮಾತ್ರ ಸುಳ್ಳಾಗುತ್ತಿದೆ ಎಂದೆನಿಸುತ್ತದೆ. ಯಾಕೆಂದರೆ ಕೊರೊನಾ ಪಾಸಿಟಿವ್ ಇರುವವರು ಉಗುಳು ಹಚ್ಚಿ ಎಸೆದಿರುತ್ತಾರೆ ಎನ್ನುವ ಭಯದಿಂದ ಬೀದಿಯಲ್ಲಿ ಹಣ ಬಿದ್ದಿದ್ದರೂ ಯಾರೂಬ್ಬರೂ ಮುಟ್ಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. "ಆವ ವಿದ್ಯೆ ಕಲಿತಡೇನು ಸಾವ...
ಕೊರೊನಾ ಎಂಬ ಮಹಾಮಾರಿ ಹರಡಿದಾಗಿನಿಂದಲೂ ಜಗತ್ತಿನಾದ್ಯಂತ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡಿವೆ. ಇನ್ನೂ ಕೆಲವು ಕಡೆ ಭಾಗಶಃ ನಡೆಯುತ್ತಿರುವುದರಿಂದ ತನ್ನ ಲಯ ಕಳೆದುಕೊಂಡಿದ್ದ ನಿಸರ್ಗ ಮರಳಿ ಸಹಜ ಸ್ಥಿತಿಯತ್ತ ಮರುಳುತ್ತಿರುವುದನ್ನು ಕಂಡು ಸಂತೋಷ ಇಮ್ಮಡಿಯಾಗುತ್ತಿದೆ. ಕಲುಷಿತ ಗಾಳಿ, ಕಲುಷಿತ ನೀರು, ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದ ಮನುಷ್ಯನಿಗೆ ಇಂದು ಮತ್ತೆ ಸ್ವಚ್ಛ ಗಾಳಿ, ಸ್ವಚ್ಛ ನೀರು,...
ಧರ್ಮಕ್ಕೂ, ದೆವ್ವಕ್ಕೂ ದೇವರಿಗೂ ಅಂಜದ ಮಾನವ ಪ್ರಾಣಿ ಜೀವಕ್ಕೆ ಅಂಜುತ್ತಾನೆ ಎನ್ನುವುದು ಸಾಬೀತಾಯಿತು. ತನ್ನದೇ ಆದ ಕಲ್ಪನಾ ಲೋಕದಲ್ಲಿ ಜೀವಿಸುತ್ತಿದ್ದ ಮಾನವ ಜೀವಿ ಈಗ ಜೀವದ ಬೆಲೆ ಏನು ಎನ್ನುವುದನ್ನು ಕಂಡುಕೊಂಡ. ಬ್ಯಾಂಕಿನ ಖಾತೆಯಲ್ಲಿ ಎಷ್ಟು ದುಡ್ಡಿದ್ದರೂ ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಯಿತು. ದೇಹ ದುಡಿಯದ ಹೊರತು ವಿಶ್ರಾಂತಿ ಪಡೆಯುವುದಿಲ್ಲ ಅದರಂತೆ ಸಂಬಂಧಗಳನ್ನು ಲೆಕ್ಕಿಸದೆ...
ಇಂದಿಗೂ ಈ ನಾಡಲ್ಲಿ ಕೆಲವು ಸಂದರ್ಭದಲ್ಲಿ ಅಸ್ಪೃಶ್ಯತೆಯ ಆಚರಣೆ ನಡೆಯುತ್ತಿರುವುದು, ಅಸ್ಪೃಷ್ಯರಿಗೆ ಸಣ್ಣಪುಟ್ಟ ಕಾರಣಗಳಿಗಾಗಿಯೇ ಬಹಿಷ್ಕಾರ ಹಾಕುವುದು, ದೇವಸ್ಥಾನದೊಳಗೆ ಅವರುಗಳನ್ನು ಬಿಟ್ಟುಕೊಳ್ಳದಿರುವ ಹಲವಾರು ಪ್ರಕರಣಗಳನ್ನು  ಗಮನಿಸುತ್ತಿರುತ್ತೇವೆ. ಇಂಥ ಸಂದರ್ಭದಲ್ಲೆಲ್ಲ ನಮ್ಮಂಥವರ ಕಣ್ಣಂಚು ಒಂಚೂರು ಒದ್ದೆಯಾಗುತ್ತದೆ. ಏನೋ ಒಂದು ಬರೆದೋ, ಒಂದಿಷ್ಟು ಮಾತನಾಡಿಯೋ ಕೈ ತೊಳೆದುಕೊಳ್ಳ್ಳುತ್ತೇವೆ. ಆದರೆ ನಾವು ಅವರಾಗಿ ಯೋಚಿಸಿದಾಗ? ಇದೆಂಥ ಅಮಾನವೀಯತೆ ಎನಿಸುತ್ತದೆ....
- Advertisement -

LATEST NEWS

MUST READ