ವಿಷಯ ವೈವಿದ್ಯ Archives - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಭವ ಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶ ಕೊಟ್ಟ ಗುರುವೆ ನಮೋಃ ನಮೋಃ -ಅಕ್ಕಮಹಾದೇವಿ ದೇವರ ಸಚ್ಚಿದಾನಂದ ಸ್ವರೂಪದ ಸಾಕಾರವಾಗಿ ಬೆಳೆಯುತ್ತಿರುವ ಮಹಾದೇವಿ ಮಹಾತಾಯಿ. ಲೌಕಿಕದಲ್ಲಿ ಅಲೌಕಿಕ, ಸಂಸಾರದಲ್ಲಿ ಸತ್ಯವನ್ನು, ಆಸಕ್ತಿಯಲ್ಲಿ ವಿರಕ್ತಿ, ಮರ್ತ್ಯ ದಲ್ಲಿ ಅಮತ್ರ್ಯ ತೋರಬಂದ ಮಹಾಸತಿ. ಆಕೆ ಅಚ್ಚಳಿಯದ ದಿವ್ಯ...
ಒಂದು ವರ್ಷದಿಂದ ದಣಿವರೆಯದೇ ಪ್ರತಿದಿನ ಪ್ರತಿ ಕ್ಷಣದಲ್ಲಿ ಆನ್ ಲೈನ್ ನಿಂದ ಕೈಯಲ್ಲಿ ಬಿಸಿಬಿಸಿ ಸುದ್ದಿಯನ್ನು ನೀಡುವ ಪ್ರಸಿದ್ದ ಆನ್ ಲೈನ್ ಮಾಧ್ಯಮವೆಂದರೆ ಅದು ಇ ಮೀಡಿಯಾ ಲೈನ್ ಇಂದಿಗೆ ಪ್ರಥಮ ಹುಟ್ಟು ಹಬ್ಬಕ್ಕೆ ಕಾಲಿಟ್ಟದೆ. ನನಗೆ ಇ ಮೀಡಿಯಾ ಲೈನ್‌ ಮಾಧ್ಯಮ ವು ಹೋರಾಟದ ಹಾದಿ ಎಂಬ ಕಾಲಂನಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟ ಗೌರವಾನ್ವಿತ...
ಈ   covid-19 ವಿಶ್ವವನ್ನೇ ನಾಶಮಾಡಲು ಹೊರಟಿರುವಂತಿದೆ. ಒಬ್ಬ ಮಾಡುವ ತಪ್ಪಿನಿಂದಾಗಿ ಅದೆಷ್ಟು ಜನರ ಪ್ರಾಣಬಲಿ ತೆಗೆದುಕೊಳ್ಳುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ ತುತ್ತು ಅನ್ನಕ್ಕೆ ಇರುವ ಬಲೆ ಏನು ಎಂಬುದನ್ನು ಕಲಿತುಕೊಂಡೆ. ಹಣದ ಮಿತವಾದ ಖರ್ಚಿನ ವಿಚಾರವನ್ನು ಸಹ ಈ ಕೊರೊನಾ ಕಲಿಸಿದೆ ಎಂದರೆ ಬಹುಶಃ ತಪ್ಪಾಗಲಾರದು. ತಪ್ಪದೇ ಮಾಡಬೇಕಾದ ಯೋಗ ಮತ್ತು ಇಷ್ಟಲಿಂಗ ಪೂಜೆಯ ಮಹತ್ವ ವನ್ನು ಇದು...
ನೆಲದ ಮರೆಯ ನಿಧಾನದಂತೆ ಫಲದ ಮರೆಯ ರಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು -ಅಕ್ಕ ಮಹಾದೇವಿ ದೇವರ ವಿಷಯದಲ್ಲಿ ನಮ್ಮೆಲ್ಲರನ್ನು ಎಚ್ಚರಿದ ಶರಣರು ಕುರುಣಿಸಿದ ಇಷ್ಟಲಿಂಗ ದೇವರು ಹೇಗೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಕೈಯಲ್ಲಿ ಹಿಡಿದಿರುವ, ಕೊರಳಲ್ಲಿ ಧರಿಸುವ ಈ ಲಿಂಗದ ಅರ್ಥ, ವ್ಯಾಪ್ತಿ, ವಿಶಾಲತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಇಷ್ಟಲಿಂಗವು ದೇವರೋ...
ಸಾಜಿದ್ ಅಲಿ ಕಲಬುರಗಿ: ದರ್ಗಾ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತಿರುವ ಯುಜಿಡಿ ಕಾಮಗಾರಿ ತೀವ್ರ ಆಮೆಗತಿಯಿಂದ ಸಾಗುತಿದ್ದು, ಶಾಲಾ, ಕಾಲೇಜು, ದರ್ಗಾಕ್ಕೆ ಆಗಮಿಸುತ್ತಿರುವ ಭಕ್ತಾದಿ ಸೇರಿದಂತೆ ಸಾರ್ವಜನಿಕರು ಪರದಾಡುಂವತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನಾಮ್ದಾರ್ ಪೆಟ್ರೋಲ್ ಬಂಕ್ ದಿಂದ ರೋಜಾ ಪೊಲೀಸ್ ಠಾಣೆಯ ಮಾರ್ಗದ ಮಧ್ಯೆದಲ್ಲಿ ನಡೆಯುತ್ತಿರುವ ಈ ಕಾಮಗಾರಿ 22 ದಿನಕ್ಕೂ ಹೆಚ್ಚು ಕಳೆದಿದ್ದು,...
ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು ಬಹಿರರ್ಗತವಾದಂತೆ ಮುಗಿಲ ಮರೆಯಲ್ಲಿ ಅಡಗಿರ್ದ ಕ್ಷಣಿತವು ಸ್ಫುರಿಸಿದಂತೆ ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನ ಲಿಂಗವು ತನ್ನ ಲೀಲೆಯಿಂದ ತಾನೇ ಉದಯವಾಗಲು ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯ ಅಖಂಡೇಶ್ವರ -ಷಣ್ಮುಖ ಶಿವಯೋಗಿಗಳು ಪರಮಾತ್ಮ ರಚನೆ ಮಾಡಿದ ಈ ಸೃಷ್ಟಿಯಲ್ಲಿ ಸಕಾರಾತ್ಮಕ-ನಕಾರಾತ್ಮಕ ಇಟ್ಟಿದ್ದಾನೆ. ಆದರೆ ದೇವರು ಸಕಾರಾತ್ಮಕನೂ ಅಲ್ಲ. ನಕಾರಾತ್ಮಕನೂ ಅಲ್ಲ. ನಮ್ಮೆಲ್ಲರ ಸಾಧನೆ ಸೃಷ್ಟಿಯಲ್ಲಿರುವ ಶಕ್ತಿ ತೆಗೆದುಕೊಳ್ಳುತ್ತದೆ ಹೊರತು ಸೃಷ್ಟಿಕರ್ತನ...
ಮನೆಯಲ್ಲಿ ಬಂಧಿಯಾಗಿರುವ ಈ ಸಮಯದಲ್ಲಿ ನಮ್ಮ ಮನಸ್ಸಿನೊಳಗೆ ಒಮ್ಮೆ ಸುತ್ತಾಡೋಣ ಬನ್ನಿ..... ಮನಸ್ಸೆಂಬ ಅದ್ಭುತ ಲೋಕದೊಳಗೆ ಅಲೆದಾಡೋಣ ಬನ್ನಿ...... ಅದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಪ್ರಯತ್ನಿಸೋಣ ಬನ್ನಿ...... ಮನಸ್ಸೆಂಬುದು Re chargeable battery ಇದ್ದಂತೆ. Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವನವೇ ಬೇಸರವಾಗುತ್ತದೆ. ಅದನ್ನು...
ಶಹಾಪುರ(ಗ್ರಾ): ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹ ಚಿಂತನೆ ಹಾಗೂ ಕ್ರಿಯೆ ಸ್ವಯಂ ಸಾರ್ಥಕತೆಯನ್ನು ಒಗ್ಗೂಡಿ ಸುವುದಲ್ಲದೇ ಪ್ರಕೃತಿ ಮತ್ತು ಮಾನವನ ನಡುವೆ ಸಾಮರಸ್ಯವನ್ನು ಉಂಟು ಮಾಡುವುದರ ಜೊತೆಗೆ ಮನುಷ್ಯನ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರು ಹೇಳಿದರು. ಗೆಳೆಯರ ಬಳಗದ ವತಿಯಿಂದ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ...
ಸೊಲ್ಲಾಪುರ :ಕೊರೊನಾದಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ ಹಾಗೂ ಸಂಗೀತ ಸೇರಿದಂತೆ ಅನೇಕ ಕಲಾವಿದರ ಬದುಕನ್ನು ಕಸಿದುಕೊಂಡಿದೆ. ಹೀಗಾಗಿ ಆದರ್ಶ ಕನ್ನಡ ಬಳಗವು ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಮಮತಾಜಿ ಅಣ್ಣಿಗೇರಿ ಮತ್ತು ಕಿರಿಯರ ವಿಭಾಗದಲ್ಲಿ ಲೀಸಾ ಕೊಕ್ಕರಣಿ ಪ್ರಥಮ...
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲ್ಲೊಂದು ಮನೆಯ ಮಾಡಿ ನೆರೆ ತೊರೆಗಳಿಗೆ ಅಂಜಿದೊಡೆಂತಯ್ಯ ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ಚನ್ನಮಲ್ಲಿಕಾರ್ಜುನ ದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು -ಅಕ್ಕಮಹಾದೇವಿ ಅಕ್ಕನ ಹೆಸರು ಕೇಳುತ್ತಲೇ ಹೃದಯದಲ್ಲಿ ಸಂತೋಷ ತುಂಬಿ ಬರುತ್ತದೆ. ಅದು ಅಚ್ಚಳಿಯದ ಪ್ರಕಾಶ. ಹಗಲಿದ್ದು ರಾತ್ರಿ ಇಲ್ಲವಾಗುವ ಪ್ರಕಾಶವಲ್ಲ. ನಿರಂತರವಾಗಿ ಬೆಳಗುವ ಜ್ಯೋತಿ ಪ್ರಕಾಶ...
- Advertisement -

LATEST NEWS

MUST READ