ವಿಷಯ ವೈವಿದ್ಯ Archives - Page 4 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಕೊರೊನಾ ಎಂಬ ಮಹಾಮಾರಿ ಹರಡಿದಾಗಿನಿಂದಲೂ ಜಗತ್ತಿನಾದ್ಯಂತ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡಿವೆ. ಇನ್ನೂ ಕೆಲವು ಕಡೆ ಭಾಗಶಃ ನಡೆಯುತ್ತಿರುವುದರಿಂದ ತನ್ನ ಲಯ ಕಳೆದುಕೊಂಡಿದ್ದ ನಿಸರ್ಗ ಮರಳಿ ಸಹಜ ಸ್ಥಿತಿಯತ್ತ ಮರುಳುತ್ತಿರುವುದನ್ನು ಕಂಡು ಸಂತೋಷ ಇಮ್ಮಡಿಯಾಗುತ್ತಿದೆ. ಕಲುಷಿತ ಗಾಳಿ, ಕಲುಷಿತ ನೀರು, ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದ ಮನುಷ್ಯನಿಗೆ ಇಂದು ಮತ್ತೆ ಸ್ವಚ್ಛ ಗಾಳಿ, ಸ್ವಚ್ಛ ನೀರು,...
ಪ್ರತಿ ವರ್ಷ ಮೇ 1 ಬಂದಾಗ ಕಾರ್ಮಿಕರ ದಿನ ನೆನಪಾಗುವದು ಸಹಜ. ಅಂದು ಬಹುತೇಕ ರಾಷ್ಟ್ರಗಳು ಕಾರ್ಮಿಕರಿಗೆ ರಜೆ ಕೊಟ್ಟಿರುತ್ತವೆ. ಪಾಪ ಕಾರ್ಮಿಕರು ಕೂಡ ಈ ದಿನ ಸಭೆ, ಆಂದೋಲಕ್ಕೆ ಹೋಗಿ ಕೈಯಲ್ಲಿ ಕೆಂಪು ಧ್ವಜ ಹಿಡಿದು “ಬೇಕೆ ಬೇಕು,. ನ್ಯಾಯ ಬೇಕು”, “ನಮ್ಮನ್ನು ಗುಲಾಮರಂತೆ ಕಾಣಬೇಡಿ” ಎಂದು ಕೂಗಿ ಮನೆಗೆ ಬರುವರು. ಆಗ...
ಕೊರೊನಾ ರೋಗ ಬರಬಾರದಂದ್ರ ಮನೆಯಲ್ಲಿ ಇರಬೇಕು ಇದೇನು ಮಹಾ ಅಂತ ಅಡ್ಡಾಡಿ ಬಂದರ ಮಾರಿಗಿ ತಂದಂಗರಿ ಮನೆಮಂದಿಯೆಲ್ಲ ಸುಖವಾಗಿ ಇರಲೆಂದು ದೇವರಲ್ಲಿ ಕೇಳ್ರಿ ಹೆಂಡತಿ ಮಕ್ಕಲೊಂದಿಗೆ ದಿನದ ಕಾಲ ಕಳೆದು ನೋಡ್ರಿ ಸರ್ಕಾರ ಹೇಳಿದ್ದು ಸಾರ್ಥಕ ಮಾಡಿ ಅಧಿಕಾರಿ ವರ್ಗಕ್ಕೆ ನೆಮ್ಮದಿ ನೀಡಿ ಮಹಾಮಾರಿ ಕೊರೊನಾ ಮನೆಯೊಳಗೆ ಬರದಂಗ ಶುದ್ಧ ಬದುಕು ಮಾಡ್ರಿ ಇದೇನು ಮಹಾ ಅಂತ ತಿರುಗಾಡಿ ಬಂದರ ಕೊರೊನಾ ತಂದಂಗರಿ ಮನೆ ಮನೆಗಳಲ್ಲಿ ಸುರಕ್ಷತೆ ಇದ್ದರೆ ಊರೆಲ್ಲ ಸುರಕ್ಷೆ ಊರು, ನಗರ ಸುರಕ್ಷತೆ...
ಕೊರೊನ ವೈರಸ್ ರೊಗದಿಂದ ನಿರಾವರಿ ರೈತರು ಬೆಳೆದ ತರಕಾರಿ ಬೆಳೆಗಳು ಲಾಕ್ ಡೌನ್ ಆಗಿರುವುದರಿಂದ ಮಾರ್ಕೇಟ್ ಬಂದಾಗಿ ರೈತರು ಕಂಗಾಲಾಗಿದ್ದಾರೆ ತರಕಾರಿ ಬೇಳೆ ಬೆಳೆದಿದ್ದಾರೆ ಬೆಂಡಿಕಾಯಿ ಬದನೆಕಾಯಿ ಟೊಮ್ಯಾಟೊ ಹೀರೇಕಾಯಿ ಗಜ್ಜರಿ ಮೆಣಸಿನಕಾಯಿ ಸೌತೆಕಾಯಿ.ಬಿಜ ದುಬಾರಿ ಬೆಲೆ ಖರಿದಿ ಮಾಡಿ ಬೆಳೆ ಬೆಳೆಯುವ ರೈತರಿಗೆ 3 ಬಾರಿ ಕಳೆ ತೆಗೆಸಿ 3 ಬಾರಿ ಔಷಧಿ...
ಕಲಬುರಗಿ: ಮಹಾಮಾರಿ ಕರೊನದ ಅಟ್ಟಹಾಸಕ್ಕೆ ಇಡೀ ಭೂಮಂಡಲವೆ ತಲ್ಲಣಗೊಂಡಿದ್ದು,  ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ. ಇದಕ್ಕೆ ಭಾರತವೂ ಹೊರತಲ್ಲ.ಇಂತ ಸಮಯದಲ್ಲಿ ಜನರ ಜೀವನಾಡಿ, ರಾಜ್ಯದ ಜನತೆಯ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುತ್ತಿರುವ "ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ"ಯು ಲಾಕ್ ಡೌನ್ ನಿಂದ ಕಂಗೆಟ್ಟರೂ ತುರ್ತು ಸೇವೆ ಒದಗಿಸುವಲ್ಲಿ ಸದಾ ಸಿದ್ದ. ಇಂತಹ...
ನಾವೆಲ್ಲ ಚೆನ್ನಾಗಿ ಬದುಕಬೇಕು. ಸಮಸ್ಯೆಗಳಿಲ್ಲದ ಬದುಕು ನಮ್ಮದಾಗಬೇಕು. ದುಃಖ ದುಮ್ಮಾನಗಳು ಬಾರದೆ ಸಡಗರ ಸಂಭ್ರಮದಿಂದ ಜೀವನ ಸಾಗಿಸಬೇಕೆಂಬ ಹಂಬಲವುಳ್ಳವರಾಗಿದ್ದೇವೆ. ಏರಿಳಿತಗಳಿಗೆ ಪಕ್ವಗೊಳ್ಳದೆ, ಕಷ್ಟ ನಷ್ಟಗಳಿಗೆ ಹಣ್ಣಾಗದೆ, ದ್ವೇಷಾಸೂಹೆಗಳಿಗೆ ಒಳಗಾಗದೆ ಜೀವನದ ಅವಧಿ ಪೂರ್ತಿಗೊಳಿಸಬೇಕಾದರೆ ಕಾಲದೊಂದಿಗೆ, ಋತುಗಳೊಂದಿಗೆ ಪರಿಸರದೊಂದಿಗೆ ಅಷ್ಟೇ ಅಲ್ಲ ಪತಿ, ಪತ್ನಿಯರೊಂದಿಗೆ,ಅಣ್ಣ ತಮ್ಮಂದಿರೊಂದಿಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಹೊಂದಾಣಿಕೆಯಿಂದ ಬಾಳಬೇಕಾಗುತ್ತದೆ. ಹೊಂದಿಕೊಂಡು ಹೋದವರು ಉಳಿಯುತ್ತಾರೆ. ಇಲ್ಲದಿದ್ದರೆ...
ಪ್ರಸ್ತುತ ಜಗತ್ತಿನ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ಕೊರೊನಾ ವೈರಸ್ನಿಂದಾಗಿ ಪ್ರಪಂಚದಾದ್ಯಂತ ತಲ್ಲಣ. ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತ, ಜೀವನ ಮೌಲ್ಯ ಮತ್ತು ಬದುಕಿನ ಸತ್ಯ ಮತ್ತೊಮ್ಮೆ ತಿಳಿಸಿ ಕೊಟ್ಟ ವೈರಾಣು. ಮನುಷ್ಯ ಕಲಿತ ಪಾಠಗಳ ಕುರಿತು ಅನೇಕ ವಾಟ್ಸ್ಆಪ್ ಸಂದೇಶ, ವಿಡಿಯೊಗಳು ವೈರಲ್ ಆಗಿರುವುದನ್ನು ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. 'ಹಣ' ಮತ್ತು 'ಪ್ರಾಣ'ದ...
ಶಪೀಕ್ ಊಡಗಿ ಮುಸ್ಲಿಂ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಆಚರಿಸಲಾಗುವುದು ಅದರಂತೆ ಇಂದಿನಿಂದ ಭಾರತದಲ್ಲಿ ರಂಜಾನ್ ಆಚರಣೆ ಆರಂಭವಾಗಿದೆ ವರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ ಉಪವಾಸ ಇರುವ ಬಾಂಧವರು ಈ ಸಮಯದಲ್ಲಿ ಬಡವರಿಗೆ ದಾನ ಧರ್ಮ ಮಾಡೋದು ಪ್ರತೀತಿ. ಪ್ರತಿದಿನ ಸೂರ್ಯೋದಯದಿಂದ...
ನೀನು ಜೀವಿಯಲ್ಲ ಜೀವಿಯಂತೆ ಬೆಳೆಯುತ್ತಿರುವೆ. ಸಿಂಹವಂತೂ ಮೊದಲೇ ಅಲ್ಲ, ಅದಕ್ಕಿಂತ ಹೆಚ್ಚು ಹೆದರಿರುವರು ,ನೀ ವೈರಸ್ಎಂದು ತಿಳಿದರೂ ನಿನ್ನ ಅಟ್ಟಹಾಸಕ್ಕೆ ಪ್ರಾಣಭಯದಲಿ ಮನೆಬಂಧಿಯಾಗಿಹರು , ಅಲ್ಲಿಯೂ ಹೆದರಿಕೆ ನಮ್ಮೂರಿಗೆ ಯಾರಾದರು ಬಂದರೆ ನಾವೆಲ್ಲ ಬಂಧಿಯೆಂದು. _೧_ ಗಡಿಯಲ್ಲಿ ನಾಡಲ್ಲಿ ಊರಲ್ಲಿ ಕೇರಿಯಲ್ಲಿ ಮನೆಯಲ್ಲಿ ,ಮನದಲ್ಲಿ ನಿನ್ನ ಜಪವೇ , ಹೀಗಾಗಿ ನಿನ್ನ ಹೆಸರು ಉಸಿರದೇ,ಉಸಿರು ಹಿ...
ನಿಸರ್ಗದ ನಿಯಮ ಜಗದ ನಿಯಮದ ಒಳಿತಿಗಾಗಿಯೇ ಇದ್ದು, ಜೀವ ಸಂಕುಲ ಕೂಡಿ ಬಾಳಲು ಹೇಳುತ್ತದೆ. ಆದರೆ ಬರೀ ಸ್ವಾರ್ಥವೇ ತುಂಬಿದ ಜನರ ನಿಯಮದಲ್ಲಿ ನಿಸರ್ಗದ ಒಳಿತು ಇಲ್ಲ. ಕೂಡಿ ಬಾಳುವ ಸಂದೇಶ ಇಲ್ಲ! ಈ ಕೊರೊನಾ ವೈರಾಣು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕಣ್ಣಿಗೆ ಕಾರಣದ ವೈರಾಣು ಅದೆಷ್ಟು ಜನರ ಬಲಿ ತೆಗೆದುಕೊಳ್ಳುತ್ತಿದೆ. ಈ ವಿಷಯವನ್ನು...
- Advertisement -

LATEST NEWS

MUST READ