ವಿಷಯ ವೈವಿದ್ಯ Archives - Page 3 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಸೊಲ್ಲಾಪುರ :ಕೊರೊನಾದಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ ಹಾಗೂ ಸಂಗೀತ ಸೇರಿದಂತೆ ಅನೇಕ ಕಲಾವಿದರ ಬದುಕನ್ನು ಕಸಿದುಕೊಂಡಿದೆ. ಹೀಗಾಗಿ ಆದರ್ಶ ಕನ್ನಡ ಬಳಗವು ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಮಮತಾಜಿ ಅಣ್ಣಿಗೇರಿ ಮತ್ತು ಕಿರಿಯರ ವಿಭಾಗದಲ್ಲಿ ಲೀಸಾ ಕೊಕ್ಕರಣಿ ಪ್ರಥಮ...
ಮನೆ ನೋಡಾ ಬಡವರು; ಮನ ನೋಡಾ ಘನ ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು ಕೂಡಲ ಸಂಗನ ಶರಣರು ಸ್ವತಂತ್ರ ಧೀರರು ೧೨ನೇ ಶತಮಾನದ ವಚನ ಚಳವಳಿಯ ನೇತಾರ ವಿಶ್ವಗುರು ಬಸವಣ್ಣನವರನ್ನು ಜನಪದರು "ಬಸವ ರಾಜ್ಯದ ಸಿರಿಯು, ಬಸವ ಬೆವರಿನ ನಿಧಿಯು, ಬಸವ ಮಳೆ ಬೆಳೆ ನಾಡೊಗಳಗೆ ಬಸವನೆ ಸಗ್ಗ ಸೋಪಾನ, "ಸಾಧು ಸಾಧೆಲೆ ಬಸವ,...
ಬಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ಮುಂದುವರಿಕೆಯ ಬಗ್ಗೆ ಆತಂಕ ಪ್ರಾರಂಭವಾಗಿದೆ. ಕರೋನಾ ಪ್ರಕರಣಗಳು ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಳಿಮುಖವಾಗಿಲ್ಲ. ಈಗ ಮಕ್ಕಳ ಶೈಕ್ಷಣಿಕ ವರ್ಷವೂ ಕೂಡಾ ಮುಂದಿದೆ. ಶಾಲೆಗೆ ಹೋಗುವುದರಿಂದ ಸೋಂಕು ತಗಲಬಹುದೆಂಬ ಭೀತಿ ಸಾಂದರ್ಭಿಕವಾಗಿದೆ ಕೂಡಾ. ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಶೈಕ್ಷಣಿಕ ವರ್ಷದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುವುದು. ಎನ್ ಸಿ ಇ ಆರ್...
ಸರ್ಕಾರ ಲಾಕ್ ಡೌನ್ ನಿಯಮ ಸಡಿಲಗೊಳಿಸಿದರೆ, ಕರೊನಾ ವೈರಸ್ ಸಡಿಲು ಗೊಳಿಸಿಲ್ಲ. ಸರ್ಕಾರ ಕೆಲವು ನಿರ್ಣಯಗಳು ತರಾತುರಿಯಿಂದ ತೆಗೆದುಕೊಂಡ ಹಾಗೆ ಅನಿಸುತ್ತಿದೆ. ಏಕೆಂದರೆ ಇನ್ನೂ ಸ್ವಲ್ಪ ದಿನ ಲಾಕ್ ಡೌನ್ ಸಡಿಲಗೊಳಿಸದೆ ಬಿಗಿಗೊಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಈಗ ನಾವೇನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಮುನ್ನೆಚ್ಚರಿಕೆ ವಹಿಸಿ ರೋಗ ಹರಡದಂತೆ ನಮ್ಮನ್ನು ನಾವೆ...
ಕೊರೊನಾ ಮಹಾಮಾರಿ ವಿಶ್ವವನ್ನೇ ಕಾಡಿದ್ದು, ಕೋವಿಡ್-19 ನ್ನು ನಾನು ಹತ್ತಿರದಿಂದ ನೋಡಿದೆ ಎಂದು ಅನಿಸುತ್ತದೆ.  ಕೊರೊನಾಗೆ ದೇಶದ ಮೊದಲ ಬಲಿ ನಾನು ವಾಸಿಸುವ ಕಲಬುರಗಿ ಜಿಲ್ಲೆಯ ಓರ್ವ ವೃದ್ಧರಾಗಿದ್ದು, ಇದು ಒಂದು ದಾಖಲೆಯಾಗಿ ಉಳಿಯಲಿದೆ. ಅಷ್ಟಕ್ಕೂ ಕೊರೊನಾ ವಿಶ್ವದ ಎಲ್ಲ ದೇಶ, ರಾಜ್ಯ, ಜಿಲ್ಲೆ, ಬಡಾವಣೆ ಮತ್ತು ಗ್ರಾಮಗಳ ಮನೆ ಮನೆ ಬಾಗಿಲು ತಟ್ಟಿದಂತಹ  ಸ್ಥಿತಿ...
"ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಮಾತಿದೆ. ಆದರೆ ಕೊರೊನಾ ಬಂದಾಗಿನಿಂದ "ಹಣ ಕಂಡರೆ ಹೆಣ ಬಾಯಿ ಬಿಡುತ್ತೆ" ಎಂಬ ಗಾದೆ ಮಾತ್ರ ಸುಳ್ಳಾಗುತ್ತಿದೆ ಎಂದೆನಿಸುತ್ತದೆ. ಯಾಕೆಂದರೆ ಕೊರೊನಾ ಪಾಸಿಟಿವ್ ಇರುವವರು ಉಗುಳು ಹಚ್ಚಿ ಎಸೆದಿರುತ್ತಾರೆ ಎನ್ನುವ ಭಯದಿಂದ ಬೀದಿಯಲ್ಲಿ ಹಣ ಬಿದ್ದಿದ್ದರೂ ಯಾರೂಬ್ಬರೂ ಮುಟ್ಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. "ಆವ ವಿದ್ಯೆ ಕಲಿತಡೇನು ಸಾವ...
ಕೊರೊನಾ ಇದು ಒಂದು ಸಾಂಕ್ರಾಮಿಕ ವೈರಸ್. ವಿಶ್ವದಲ್ಲೇ ಮೊದಲ ಬಾರಿಗೆ ೨೦೧೯ರ ಡಿಸೆಂಬರ್‌ದಲ್ಲಿ ಚೀನಾದ ವ್ಯುಹಾನ್‌ನಲ್ಲಿ ಸೋಂಕು ಕಾಣಿಸಿಕೊಂಡಿತು. ಇದು ಅಲ್ಲಿಯ ಜನರಿಗೆ ಮೊದಲು ಭಯಾನಕ ಸಾಂಕ್ರಾಮಿಕವೆಂದು ತಿಳಿದಿರಲಿಲ್ಲ. ಆಮೇಲೆ ಇದು ಅಲ್ಲಿಯ ಜನ ಸಮುದಾಯಕ್ಕೆ ಹಬ್ಬಿ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿತು. ಆಗ ಇದೊಂದು ಭಯಾನಕ ಮಹಾಮಾರಿ ವೈರಸ್ ಎಂಬುದು ಎಲ್ಲರಿಗೂ ಅರಿವಾಯಿತು. ಕೊರೊನಾ...
ರಾಮಕೃಷ್ಣ ಪರಮಹಂಸರು ಒಂದು ಸುಂದರ ಮಾತು ಹೇಳಿದರು, “ದೇವರ ಮುಂದೆ ಜ್ಯೋತಿಯನ್ನು ಬೆಳಗುವದು, ದೇವರಿಗೆ ಪ್ರಕಾಶ ನೀಡುವದಕಲ್ಲ. ನಿನ್ನ ಹೃದಯ ಬೆಳಗಿಸಿಕೊಳ್ಳುವದಕ್ಕೆ, ನಿನ್ನ ಹೃದಯ ಮನಸ್ಸುಗಳಲ್ಲಿ ಅಡಗಿರುವ ಕತ್ತಲೆಯನ್ನು ಓಡಿಸುವದಕ್ಕೆ.” ಇಂತಿ ನಾವು ಕೂಡ ದೀಪ ಪ್ರಜ್ವಲಿಸಿ ಶಂಖನಾದ ಮಾಡುವದು ಅಂಧಕಾರ ಓಡಿಸಿ ಮಾಧುರ್ಯತೆ ಹರಡುವದಕ್ಕೆ. ಕೊರೋನಾ ಎಂಬ ಮಾರಿ ದೇಶದಲ್ಲಿ ಕಾಲಿಡುವಾಗ ನಾವೆಲ್ಲರೂ...
ಕೊರೋನಾ ವೈರಸ್ ಅಟ್ಟಹಾಸದಿಂದ ಲಾಕ್‌ಡೌನ್ ಗೆ ರೀಲಿಫ ಅಂತೇ ಸರ್ಕಾರದವರು ಎಣ್ಣೆ ಅಂಗಡಿ ಓಪನ್ ಮಾಡೇ ಬಿಟ್ಟರು, ಕುಡುಕರಂತು ಲೈನ್ ಹಚ್ಚೇಬಿಟ್ರೂ ಛೇ.. ಛೇ.. ಇದೆಂತಹ ಸಮಸ್ಯೆ ರೀ ಅಣ್ಣಾ!. ರೇಷನ್ ತರಲಕ್ಕ ಹೋಗೋ ಅಂದ್ರಾ ಹೋಗೆ ಎವ್ವಾ ಅಂದೋರು ಬಾರ್ ಗೆ ಸರದಿ ಹಚ್ಚತಾರ ಏನಪ್ಪಾ, ನಮ್ಮ ಜನ ಹೊಟ್ಟೆಗೆ ಹಿಟ್ಟು ಇಲ್ಲಂದ್ರೂ...
ಜಗತ್ತಿನಾದ್ಯಂತ ಇಂದು 'ಕೊರೊನಾ' ಎಂಬ ಕರಾಳ ಕತ್ತಲು ಆವರಿಸಿರುವುದರಿಂದ ಎಲ್ಲೆಲ್ಲೂ ಪಕ್ಷಿಗಳ ಕಲರವ ಕೇಳಿ ಬರುತ್ತಿದೆ. ಪ್ರಕೃತಿಯಲ್ಲಿನ ಗಿಡ-ಮರಗಳು ನಳನಳಿಸುತ್ತಿವೆ. ನೀರು ಸ್ವಚ್ಛವಾಗಿದೆ, ನಿಲಾಕಾಶ ನಿರಾಳವಾಗಿದೆ. ಪ್ರಕೃತಿ ಸ್ವಚ್ಛಂದವಾಗಿ ಹಸಿರು ಸಿರೆಯನ್ನುಟ್ಟು ಸುಂದರವಾಗಿ ಕಾಣುತ್ತಿದ್ದಾಳೆ. ಇಂತಹ ಒಂದು ಸೊಬಗನ್ನು ನಾವು ಕಣ್ಣು ತುಂಬಿಕೊಳ್ಳುವುದೇ ಆನಂದ. ರಸ್ತೆಗಳು ಬಿಕೋ ಎನ್ನುತ್ತಿದ್ದರೂ ಪ್ರಾಣಿ, ಪಕ್ಷಿಗಳು ಯಾವುದೇ ದಿಗ್ಬಂಧನವಿಲ್ಲದೇ...
- Advertisement -

LATEST NEWS

MUST READ