ಕಲಬುರಗಿ: ಶಹಾಬಾದ ರಸ್ತೆಯಲ್ಲಿರುವ ಶಕ್ತಿನಗರ ಬಡವಾಣೆಯಲ್ಲಿ ಗಣೇಶ ಉತ್ಸವ ನಿಮಿತ್ತ ಗಣೇಶ ತರುಣ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಹೋನ್ನಮ್ಮ ಬಾಬು ಹಾಗರಗಿ, ಸಬ್ ಅರ್ಬನ್ ಎಸಿಪಿ ಗೀತಾ ಬೇನ್ನಹಾಳ, ಪಶು ಸಂಗೋಪನ್ ಇಲಾಖೆಯ ಸಹಾಯಕರಾದ ಗೌರಮ್ಮ, ತರುಣ ಸಂಘದ ಅಧ್ಯಕ್ಷ ವೀರಭದ್ರಪ್ಪ ಎಂ.ನಾಟೀಕಾರ, ಲಕ್ಷ್ಮೀಬಾಯಿ ಭಂಕೂರ ಹಾಗೂ ಬಡಾವಣೆಯ ಮಹಿಳೆಯರು ಇದ್ದರು.