ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ನಗರದ ಸುಪರ ಮಾಕೆರ್ಟದಿಂದ ಜಗತ್ತ ವೃತ್ತದ ಡಾ.ಅಂಬೇಡ್ಕರ್ ಅವರ ಪುತ್ಥಳಿಯವರೆಗೆ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಸಂವಿಧಾನ ಪೀಠಿಕೆಯ ಫಲಕದ ಮೇರವಣಿಗೆ ನಡೆಸಲಾಯಿತು.
ಶಾಸಕ ಬಸವರಾಜ ಮತ್ತಿಮೋಡ, ಮೋರ್ಚಾದ ಜಿಲ್ಲಾಧ್ಯಕ್ಷ ಲಕ್ಷೀನಾರಾಯಣ ಚಿಮ್ಮನಚೋಡ, ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ನಾಮದೇವ ಕರಹರಿ, ಶಿವರಾಜ ಪಾಟೀಲ, ಶಾಂತವೀರ ಬಡಿಗೇರ, ಆನಂದ ಚವ್ಹಾಣ, ಪರಶುರಾಮ ಇದ್ದರು.