ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಉಚ್ಛಾಯಿ ಮಹೋತ್ಸವ

0
8

ಕಲಬುರಗಿ: ಕಲ್ಯಾಣ ಕರ್ನಾಟಕದ ಮಹಾದಾಶೋಹಿ ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಶನಿವಾರ ಸಂಜೆ ಉಚ್ಛಾಯಿ ಮಹೋತ್ಸವ ಅದ್ದೂರಿಯಾಗಿ ಭಕ್ತರ ಸಮ್ಮುಖದಲ್ಲಿ ಜರುಗಿತು.

Contact Your\'s Advertisement; 9902492681

ಭಕ್ತ ಸಾಗರದ ನಡುವ ಉಚ್ಛಾಯಿ ಮಹೋತ್ಸವದ ರಥವನ್ನು ಎಳೆಯುವ ಮೂಲಕ ಭಕ್ತಿಯರು ತಮ್ಮ ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸಿ ಉತ್ಸಾಹಿತರಾದರು.

ಉಚ್ಚಾಯಿದಲ್ಲಿ ದೇಶವಸ್ಥಾನದ ಪೀಠಾಧಿಪತಿಗಳು ಧಾರ್ಮಿಕ ವಿಧಿವಿದಾನಗಳನ್ನು ಪೂರೈಸಿ ಮಹೋತ್ಸವಕ್ಕೆ ಚಾಲನೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here