ವಿಷಯ ವೈವಿದ್ಯ Archives - Page 3 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಇಂದಿಗೆ ನೂರೊಂದು ವರ್ಷದ ಹಿಂದೆ ತಿರುಗಿ ನೋಡಿದರೆ,ಮನುಕುಲವನ್ನೇ ಮೈ ನಡುಗಿಸುವ ಕ್ರೂರ ಘಟನೆ ನಡೆದು ಹೋಯಿತು. ಅದುವೇ ಪಂಜಾಬಿನ ಅಮೃತಸರ್ ಬಳಿಯ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. 1919 ಏಪ್ರಿಲ್‌ 13 ರಂದು ಜನರು ಸಂಭ್ರಮದಿಂದ ವೈಶಾಖಿ ಹಬ್ಬವನ್ನು ಆಚರಿಸಲು ಎಲ್ಲರೂ ಒಂದೇ ಕಡೆ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಸೇರಿದ್ದರು. ಈ ಮೈದಾನ ವನ್ನು ಪ್ರವೇಶಿಸಲು ಮತ್ತು...
ಕಳೆದೊಂದು ವರ್ಷದಿಂದ ಈ ಭಾಗದಲ್ಲಿ ನಡೆದ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಇಮೇಡಿಯಾ ಗೆ ವರ್ಷದ ಸಂಭ್ರಮ. ಕಾರ್ಯಕ್ರಮಗಳಿಗೆ ತಕ್ಷಣ ಪ್ರೋತ್ಸಾಹದ ಜತೆಗೆ ಪ್ರಚಾರ ಕೊಡುವ ಇಮೇಡಿಯಾ ಇಂಟರನೆಟ್ ಪತ್ರಿಕೆಗೆ ನಮ್ಮ ಸಾಂಸ್ಕೃತಿಕ ಬಳಗದ ವತಿಯಿಂದ ಹೃದಯತುಂಬಿ ಅಭಿನಂದನೆಗಳು. ವರ್ಷದ ಸಂಭ್ರಮದಲ್ಲಿರುವ ಇಮೇಡಿಯಾ ಪತ್ರಿಕೆ ಇನ್ನೂ ಹೆಚ್ಚು ಪ್ರಸಿದ್ಧಿ-ಜನಪ್ರಿಯತೆ ಗಳಿಸಲೆಂದು...
ಮನೆ ನೋಡಾ ಬಡವರು; ಮನ ನೋಡಾ ಘನ ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು ಕೂಡಲ ಸಂಗನ ಶರಣರು ಸ್ವತಂತ್ರ ಧೀರರು ೧೨ನೇ ಶತಮಾನದ ವಚನ ಚಳವಳಿಯ ನೇತಾರ ವಿಶ್ವಗುರು ಬಸವಣ್ಣನವರನ್ನು ಜನಪದರು "ಬಸವ ರಾಜ್ಯದ ಸಿರಿಯು, ಬಸವ ಬೆವರಿನ ನಿಧಿಯು, ಬಸವ ಮಳೆ ಬೆಳೆ ನಾಡೊಗಳಗೆ ಬಸವನೆ ಸಗ್ಗ ಸೋಪಾನ, "ಸಾಧು ಸಾಧೆಲೆ ಬಸವ,...
ಬಂದಾ ನವಾಜ್ ಸಂಚಿಕೆ 2 ಸಾಜಿದ್ ಅಲಿ ಪ್ರಸಿದ್ಧ ಸೂಫಿ ಸಂತರಾದ ಹಜರತ್ ಖಾಜಾ ಬಂದಾ ನವಾಜ್ ಗೆಸುದರಾಜ್(ರ.ಅ) ಅವರು ಶೆಯರೆ ಮೊಹಮ್ಮದಿ ಎಂಬ ಪುಸ್ತಕದಲ್ಲಿ ಗುರು ಶಿಷ್ಯರ ಸಂಭಂದ ವಿಶ್ಲೇಷಣೆ ಮಾಡಲಾಗಿದೆ. ಸೃಷ್ಠಿಕರ್ತನನ್ನು ಕಾಣಲು ಬಯಸಿದವರು ಗುರುಗಳ ಮನಸ್ಸಲ್ಲಿ ಕಾಣಬಹುದು, ಗುರುಗಳು ತನ್ನ ದೈವವನ್ನುಶಿಷ್ಯನಲ್ಲಿ ಕಾಣುತ್ತಾನೆ. ಗುರು-ಶಿಷ್ಯರ ಇಬ್ಬರ ಸಂಬಂಧ ನೀರು ಮತ್ತು  ಗೋಡೆಯಂತೆಯಾಗಿದೆ. ನೀರಿಲ್ಲಿ ಸೂರ್ಯನ...
ಅಯ್ಯ ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ ಅಯ್ಯ ನಿಮ್ಮ ಶರಣರ ಬರವಿಂಗೆ ಮಡುಹಿನಲ್ಲಿ ಪಟ್ಟವ ಕಟ್ಟುವೆ ಅಯ್ಯ ನಿಮ್ಮ ಶರಣರೆನ್ನ ಮನೆಗೆ ಬಂದಡೆ ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ ಕಾಣಾ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಎಚ್ಚರಿರಬೇಕು ನಡೆ-ನುಡಿಯಲ್ಲಿ, ಮಚ್ಚರವಿರಬೇಕು ಭವ ಸಾಗರದಲ್ಲಿ, ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ, ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ, ಇಂತೀ ಗುಣವುಳ್ಳಾತನೆ ಭಕ್ತ ಜೇಔರ್ಗಿಯ ಷಣ್ಮುಖ ಶಿವಯೋಗಿಗಳ ಈ ವಚನದಂತೆ ಬಾಳ್ಯದಲ್ಲಿಯೇ...
ಸಮಾಜದ ನೋವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ತಮ್ಮನ್ನೆ ಅರ್ಪಿಸಿಕೊಂಡ ಅನೇಕ ಮಹಾನ್ ವ್ಯಕ್ತಿಗಳನ್ನು ನಮ್ಮ ದೇಶದ ಇತಿಹಾಸದಲ್ಲಿ ನಾವು ಕಾಣುತ್ತೇವೆ. ಅವರಲ್ಲಿ ಅನೇಕ ಮಹಿಳೆಯರು ಇದ್ದು, ತಮ್ಮ ಕೆಲಸಗಳಿಂದ ಸಮಾಜ ನಿಬ್ಬೆರಗಾಗುವಂತೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಇನ್ನೂ ಮೂಢನಂಬಿಕೆಗಳು, ಕಂದಾಚಾರ ವ್ಯಾಪಕವಾಗಿದ್ದು, ಮಹಿಳೆಯರನ್ನು ತೀವ್ರ ಸಂಕಷ್ಟದಲ್ಲಿ ದುಡಿಕಿದ ಸಂದರ್ಭದಲ್ಲಿ ಅವುಗಳ ವಿರುದ್ಧ ಧ್ವನಿಯೆತ್ತಿ, ಮಹಿಳೆಯರ...
ಸಾಜಿದ್ ಅಲಿ ಕಲಬುರಗಿ: ದರ್ಗಾ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತಿರುವ ಯುಜಿಡಿ ಕಾಮಗಾರಿ ತೀವ್ರ ಆಮೆಗತಿಯಿಂದ ಸಾಗುತಿದ್ದು, ಶಾಲಾ, ಕಾಲೇಜು, ದರ್ಗಾಕ್ಕೆ ಆಗಮಿಸುತ್ತಿರುವ ಭಕ್ತಾದಿ ಸೇರಿದಂತೆ ಸಾರ್ವಜನಿಕರು ಪರದಾಡುಂವತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನಾಮ್ದಾರ್ ಪೆಟ್ರೋಲ್ ಬಂಕ್ ದಿಂದ ರೋಜಾ ಪೊಲೀಸ್ ಠಾಣೆಯ ಮಾರ್ಗದ ಮಧ್ಯೆದಲ್ಲಿ ನಡೆಯುತ್ತಿರುವ ಈ ಕಾಮಗಾರಿ 22 ದಿನಕ್ಕೂ ಹೆಚ್ಚು ಕಳೆದಿದ್ದು,...
ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದೆಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ ಈ ಹಂದಿಯದು ಕೇಸರಿಯಪ್ಪುದೆ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ದೇವ ಸೌಂದರ್ಯವೇ ಧರೆಗಿಳಿದಂತೆ, ಆಂತರಿಕ ಮತ್ತು ಬಾಹ್ಯ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಅಕ್ಕನ ನಿಲುವು ಅರಿಯದ ಕೌಶಿಕ ತನ್ನ ಕಾಕದೃಷ್ಟಿ ಹಾಕಿ ಬಯಲ ಚೇತನವನ್ನು ಕಟ್ಟಿ ಹಾಕುವೆ ಎಂಬ ಭ್ರಮೆಯಲ್ಲಿರುತ್ತಾನೆ. ಉಪಾಯಭರಿತಳಾದ ಅಕ್ಕ ಐದು ವಾರದ ವ್ರತದಲ್ಲಿ ಗುರು ಲಿಂಗ ಜಂಗಮ ಸೇವೆಯಲ್ಲಿ...
ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವನಯ್ಯ ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ ಚನ್ನಮಲ್ಲಿಕಾರ್ಜುನ -ಅಕ್ಕ ಮಹಾದೇವಿ ತಾರುಣ್ಯಾವಸ್ಥೆಯಲ್ಲಿಯೇ ಜಾಗೃತ ದಿವ್ಯ ಚೇತನವಾಗಿದ್ದ ಅಕ್ಕ ಮಹಾದೇವಿ ಮಾನವ ಸ್ವಭಾವ ಮೀರಿದ ವ್ಯಕ್ತಿತ್ವದವಳು. ಕೌಶಿಕನ ಅರಮನೆಯಲ್ಲಿ ಪ್ರಭುತ್ವದ ಎದುರು ಕಿಂಚತ್ ಅಳುಕಿಲ್ಲದೆ ಬದುಕುತ್ತಿರಲು, ಕೌಶಿಕ ಅವಳ ಅಂದ-ಚೆಂದ ಸೌಂದರ್ಯವನ್ನು ಹೊಗಳುತ್ತಾನೆ....
ಈಚಲ ಆಚಲ ದೇಹ ಸೇರಿದ ಮೇಲೆ ಆಯಿತು ಮಜ್ಜಲ!! ಆತಾಳ ಪಾತಾಳ ಕಲಿಯುಗಳ ಕಂಡಿರಿಯದ ಕಂಗಳು, ಕೇಳರಿಯದ ಕರಣಗಳು, ಕಂಗೆಡಿಸಿತು ಮನೆ ಮನಗಳ ಬೇರ್ಪಡಿಸಿತು ,ಜಗತ್ತಿನ ಚರಾಚರಗಳ. ಕೋರೋ ಜಾಲ ಬೀಸಿತು. ಬಲ್ಲಿರಾ ನೀವು ಬಲ್ಲಿರಾ!! ಭರವಸೆಯ ಕೈಗಳಿಗೆ ರಕ್ತದ ಹನಿಗಳಿಗೆ ಹೆಪ್ಪು ಗಟ್ಟಿತು ಕಾರ್ಮೊಡ ನೇಗಿಲಯೋಗಿ ಬಸವಳಿದೋಗಿ ತುತ್ತು ಅನ್ನಕ್ಕಾಗಿ, ಬೊಗಸೆ ನೀರಿಗಾಗಿ ಅಲೆದಾಡುವ ಸವಾರಿಗಳು ನಾವು ಹಾದಿ ಬೀದಿಯ ಬದಿಗಳಲ್ಲಿ, ನಿರಾಶ್ರಿತರ...
- Advertisement -

LATEST NEWS

MUST READ