ವಿಷಯ ವೈವಿದ್ಯ Archives - Page 2 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಕೊರೊನಾ ವಿಶ್ವವ್ಯಾಪಿ ಆವರಿಸಿಕೊಂಡು ಮನುಕುಲಕ್ಕೆಸವಾಲಾಗಿ ನಿಂತ ಸೂಕ್ಷ್ಮ ವೈರಸ್ ಇಂದಿನ ಧಾವಂತದ ಬದುಕಿಗೆ ಬ್ರೇಕ್ ಹಾಕಿದೆ. ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ನಿಯಮ ಮೀರಿ ನಾವುಗಳು ಸಹಜ ಬದುಕಿನ ಜೀವನಶೈಲಿಯಿಂದ ಮತ್ತು ಆಹಾರ ವಿಹಾರಗಳಿಂದ ದೂರವಾಗಿರುವುದರ ಫಲ ಎಂದು ಹೇಳಬಹುದು.ಪ್ರಕೃತಿಯ ಒಡಲಿನಲ್ಲಿ ಸಮೃದ್ಧವಾಗಿ ಬದುಕು ಸಾಗಿಸಿದ ನಮ್ಮ ಪೂರ್ವಜರು ಬೋಧಿಸಿದ ಶ್ರೇಷ್ಠ ಜೀವನ ಬಿಟ್ಟು ನಾಗರಿಕತೆಯ...
ಧರ್ಮಕ್ಕೂ, ದೆವ್ವಕ್ಕೂ ದೇವರಿಗೂ ಅಂಜದ ಮಾನವ ಪ್ರಾಣಿ ಜೀವಕ್ಕೆ ಅಂಜುತ್ತಾನೆ ಎನ್ನುವುದು ಸಾಬೀತಾಯಿತು. ತನ್ನದೇ ಆದ ಕಲ್ಪನಾ ಲೋಕದಲ್ಲಿ ಜೀವಿಸುತ್ತಿದ್ದ ಮಾನವ ಜೀವಿ ಈಗ ಜೀವದ ಬೆಲೆ ಏನು ಎನ್ನುವುದನ್ನು ಕಂಡುಕೊಂಡ. ಬ್ಯಾಂಕಿನ ಖಾತೆಯಲ್ಲಿ ಎಷ್ಟು ದುಡ್ಡಿದ್ದರೂ ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಯಿತು. ದೇಹ ದುಡಿಯದ ಹೊರತು ವಿಶ್ರಾಂತಿ ಪಡೆಯುವುದಿಲ್ಲ ಅದರಂತೆ ಸಂಬಂಧಗಳನ್ನು ಲೆಕ್ಕಿಸದೆ...
ಪೌರತ್ವ ಸಾಬೀತು ಪಡಿಸಬೇಕು ಅನ್ನೋ ಅಗ್ನಿ‌ ಪರೀಕ್ಷೆ ಈಗ ಭಾರತೀಯ ಮುಸ್ಲಿಮರದ್ದು. ಇದು ಭಾರತವನ್ನು ವರ್ಣಪದ್ದತಿಗೆ ಮರಳಿಸುವ ಮಹಾ ಅಜೆಂಡಾದ ಮೊದಲ ಮೆಟ್ಟಿಲು. ಬಿಜೆಪಿ ಹಾಗೂ ಸಂಘಪರಿವಾರದ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನ ಕಾರ್ಯಗತ ಮಾಡಿಯೇ ಮುಗಿಸುವೆವು ಅನ್ನೋ‌ ಪಣ ತೊಟ್ಟಿದ್ದಾರೆ. ಮುಗ್ಧ ಮನಸ್ಸುಗಳಿಗೆ ದ್ವೇಷ ರಾಜಕರಣವನ್ನು ಹಾಕಿ ಕೊಟ್ಟು ಬ್ರಾಹ್ಮಣ್ಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ....
ದೇಶದೆಲ್ಲೆಡೆಯಂತೆ ನಮ್ಮ ರಾಜ್ಯದ ಜನರಲ್ಲಿ ಒಂದೆಡೆ ಅಪಾರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ಇನ್ನೊಂದೆಡೆ ಅಸಂಖ್ಯಾತ ಜನರು ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್, ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳಿಂದ ವಂಚಿತರಾಗಿದ್ದರೆ! ತಾರತಮ್ಯದಿಂದ ಕೂಡಿರುವ ಆನ್‌ಲೈನ್ ’ಶಿಕ್ಷಣ’ವು ಶ್ರೀಮಂತರ ಪರವಾಗಿವುದರಿಂದಲೇ ದೇಶದ ಜನತೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಜನಪ್ರಿಯ ಜನಾಭಿಪ್ರಾಯಕ್ಕೆ ಮಣಿದ ರಾಜ್ಯ ಸರ್ಕಾರ ಆನ್‌ಲೈನ್ ’ಶಿಕ್ಷಣ’ವನ್ನು...
ಕಲಬುರಗಿ: ವಿಶ್ವ ಛಾಯಗ್ರಹಕದ ನಿಮಿತ್ತ ಸೇಡಂನ ವಿಜಯಭಾಸ್ಕರ ರೆಡ್ಡಿ ಮುನ್ನೂರ್ ಅವರ ಕ್ಯಾಮೆರಾ ಕಣ್ಣಲ್ಲಿ ಸೇರೆ ಸಿಕ್ಕ ಕೆಲವು ಚಿತ್ರಗಳು ಛಾಯಗ್ರಹಕ ದಿನದ ನಿಮಿತ್ತ ಇ-ಮೀಡಿಯಾ ನಿಮಿತ್ತ ಓದುಗರ ಬಳಗಕ್ಕೆ ಚಿತ್ರ ಗ್ಯಾಲರಿ.
ಅಯ್ಯ ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ ಅಯ್ಯ ನಿಮ್ಮ ಶರಣರ ಬರವಿಂಗೆ ಮಡುಹಿನಲ್ಲಿ ಪಟ್ಟವ ಕಟ್ಟುವೆ ಅಯ್ಯ ನಿಮ್ಮ ಶರಣರೆನ್ನ ಮನೆಗೆ ಬಂದಡೆ ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ ಕಾಣಾ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಎಚ್ಚರಿರಬೇಕು ನಡೆ-ನುಡಿಯಲ್ಲಿ, ಮಚ್ಚರವಿರಬೇಕು ಭವ ಸಾಗರದಲ್ಲಿ, ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ, ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ, ಇಂತೀ ಗುಣವುಳ್ಳಾತನೆ ಭಕ್ತ ಜೇಔರ್ಗಿಯ ಷಣ್ಮುಖ ಶಿವಯೋಗಿಗಳ ಈ ವಚನದಂತೆ ಬಾಳ್ಯದಲ್ಲಿಯೇ...
ರಾಮಕೃಷ್ಣ ಪರಮಹಂಸರು ಒಂದು ಸುಂದರ ಮಾತು ಹೇಳಿದರು, “ದೇವರ ಮುಂದೆ ಜ್ಯೋತಿಯನ್ನು ಬೆಳಗುವದು, ದೇವರಿಗೆ ಪ್ರಕಾಶ ನೀಡುವದಕಲ್ಲ. ನಿನ್ನ ಹೃದಯ ಬೆಳಗಿಸಿಕೊಳ್ಳುವದಕ್ಕೆ, ನಿನ್ನ ಹೃದಯ ಮನಸ್ಸುಗಳಲ್ಲಿ ಅಡಗಿರುವ ಕತ್ತಲೆಯನ್ನು ಓಡಿಸುವದಕ್ಕೆ.” ಇಂತಿ ನಾವು ಕೂಡ ದೀಪ ಪ್ರಜ್ವಲಿಸಿ ಶಂಖನಾದ ಮಾಡುವದು ಅಂಧಕಾರ ಓಡಿಸಿ ಮಾಧುರ್ಯತೆ ಹರಡುವದಕ್ಕೆ. ಕೊರೋನಾ ಎಂಬ ಮಾರಿ ದೇಶದಲ್ಲಿ ಕಾಲಿಡುವಾಗ ನಾವೆಲ್ಲರೂ...
ಕುಟುಂಬ ಸ೦ಬ೦ಧ ಜೋಡಿಸಬೇಕೆಂದು ಅನೇಕ ಆಯತ್ಗಳ ಮೂಲಕ ಪ್ರವಾದಿ (ಸ)ರವರು ಸಹ ಆಜ್ಞಾನಿಸಿದ್ದಾರೆ. ಹಾಗಾದರೆ ಕುಟುಂಬ ಸಂಬಂಧ ಜೋಡಿಸುವುದು ಹೇಗೆ? ಕುಟುಂಬ ಸ೦ಬ೦ಧವನ್ನು ಜೋಡಿ- ಸುವುದು ಇಂತಿಂತಹ ಕಾರ್ಯಗಳ ಮೂಲಕವೇ ಆಗಿರ- ಬೇಕೆಂದು ಕುರ್ಆನಿನಲ್ಲೋ ಹದೀಸಿನಲ್ಲೋ ಹೇಳಿಲ್ಲ. ಸಾಮಾನ್ಯ ವಾಗಿ ಈ ಕೆಳಗಿನ ಕಾರ್ಯಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧ ಜೋಡಿಸಬಹುದು. ನಿರಂತರವಾಗಿ ಸಂದರ್ಶಿಸುವುದು: ಕನಿಷ್ಠ...
ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮತ್ತು ಕೊಲೆಯ ಕ್ರೋರ ಕೃತ್ಯ ನಡೆದು ಏಳು ವರ್ಷಗಳ ಬಳಿಕ ಅಪರಾಧಿಗಳಿಗೆ ಇದೆ ತಿಂಗಳು 22ರಂದು ಮರಣ ದಂಡನೆ ಆದೇಶ ಹೂರಡಿಸಿರುವುದು ಶ್ಲಾಘನೀಯ ಕ್ರಮ 2012 ಡಿಸೇಂಬರ 16ರಂದು ರಾತ್ರಿಯ ವೇಳೆ ಕ್ರೋರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆ ಹಾಗೂ ನಿರ್ಭಯ ಗೆಳೆಯನನ್ನು ಬೇತಲಾಗಿಸಿ ರಸ್ತೆಗೆ ಎಸೆದಿದ್ದು ಹೇಯ...
- Advertisement -

LATEST NEWS

MUST READ