ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

0
67

ಜೇವರ್ಗಿ: ತಾಲೂಕಿನ ಮಿನಿವಿಧಾನಸೌಧದ ಸಭಾಂಗಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾವ್ 114ನೆಯ ಜಯಂತೋತ್ಸವ ಶಾಸಕರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಣೆ ಮಾಡಿಸಿದೆ ಆಚರಣೆ ಮಾಡಿದರು.

ಜಿಲ್ಲಾ ಅಂಗವಿಕಲ ಕಲ್ಯಾಣಿ ಅಧಿಕಾರಿಗಳು ಮತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರ್ಗಿ ಇಲಾಖೆ ವತಿಯಿಂದಮುರಗಾನೂರ ಗ್ರಾಮ ಮತ್ತು ಮಳ್ಳಿ ಗ್ರಾಮ ಜೇವರ್ಗಿವಿಕಲಚೇತನರಿಗೆ ತ್ರಿಚಕ್ರ ವಾಹನಗಳು ವಿತರಣೆ ಮಾಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಶಾಸಕರು ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕರಾದ ಡಾಕ್ಟರ್ ಅಜಯ್ ಸಿಂಗ್, ತಾಲೂಕು ದಂಡಾಧಿಕಾರಿ ಸುರೇಶ್ ವರ್ಮ ಮತ್ತು ಜಿಲ್ಲಾ ಅಂಗವಿಕಲ ಅಧಿಕಾರಿಗಳು ಸಾದಿಕ್, ಆಹಾರ ಇಲಾಖೆ ಶ್ರೀರಸ್ತು ಗಾರರಾದ ಡಿ. ಬಿ. ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿಗಳಾದ ಅಶೋಕ ನಾಯಕ್, ವಿವಿಧ ಸಂಘಟನೆಗಳ ಮುಖಂಡರು ಪಂಚಾಯಿತಿ ಮ್ಯಾನೇಜರ್ . ಸುಭಾಷ್ ಹೂಸಮನಿ, ಜೇವರ್ಗಿ ತಾಲೂಕ ಪಂಚಾಯತ್ ಎಮ್.ಆರ್. ಡಬ್ಲ್ಯೂ. ಜೇವರ್ಗಿ ನಾನಪ್ಪ. ತಂದೆ. ಚನ್ನಪ್ಪ, ಕಾಂಗ್ರೆಸ್ ಮುಖಂಡರಾದ ರಾಜಶೇಖರ್ ಸಿರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಂತಪ್ಪ ಕುಡ್ಲಿಗಿ, ಮರಪ್ಪ ಸರಡಗಿ ಮಾಜಿ ಪುರಸಭೆ ಸದಸ್ಯರು, ಪರಶುರಾಮ್ ದೊಡ್ಮನಿ, ಮಲ್ಲಿಕಾರ್ಜುನ್ ದಿನ್ನಿ, ಸುಭಾಷ್ ಕಾಂಬಳೆ, ಪರಶುರಾಮ್, ಮಹೇಶ್ ಕೆಂಭಾವಿ, ಸುರೇಶ್, ಸಮಾಜದ ಮುಖಂಡರು ಈ ಜಯಂತ್ಯೋತ್ಸವದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here