ವಿಷಯ ವೈವಿದ್ಯ Archives - Page 13 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಹರಿತವಾದ ಬರಹದ ಮೂಲಕ ಅಪಾರ ಜನಮನ್ನಣೆ ಪಡೆದಿರುವ ಪತ್ರಕರ್ತ ಮಿತ್ರರಾದ ಶಿವರಂಜನ್ ಸತ್ಯಂಪೇಟೆ ಅವರ ಸಂಪಾದಕೀಯದಲ್ಲಿ ಮೂಡಿಬರುತ್ತಿರುವ ಇ-ಮೀಡಿಯಾ ಆನ್‌ಲೈನ್ ಪತ್ರಿಕೆ ಓದುಗರ ಮನಮುಟ್ಟುತ್ತಿದೆ. ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಉತ್ತಮ ವರದಿಗಳು, ಆಯಾ ತಾಲೂಕಿನ ತಕ್ಷಣ ಸುದ್ದಿ ತಿಳಿಸುವ ಪತ್ರಿಕೆಯಾಗಿ ಹೊರಹೊಮ್ಮುತ್ತಿದೆ.ಇ-ಮೀಡಿಯಾಗೆ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಟ್ಟಿದಕ್ಕೆ ಶುಭಾಶಯಗಳನ್ನು ಕೋರುತ್ತೆವೆ.ಅಲ್ಲದೇ ಸಂಪಾದಕರಾದ...
ಕರೋನಾ ಕಲಿಸಿದ ಪಾಠದ ಬಗ್ಗೆ ಹೇಳಬಹುದಾದರೆ ನಾನು ದಿನಾಲೂ ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟು ರಾತ್ರಿ ೯ ಗಂಟೆಗೆ ಮನೆ ಸೇರುತ್ತಿದ್ದೆ ನಮ್ಮ ಕುಟುಂಬದವರ ಜೊತೆಗೆ ಬೆರೆಯುವುದಾಗಲಿ ಮಾತನಾಡುವುದಕ್ಕೆ ನನಗೆ ಸಮಯ ಸಿಗುತ್ತಿರಲಿಲ್ಲ ವಾರದಲ್ಲಿ ಒಮ್ಮೆ ಮಾತ್ರ ನಾನು ನನ್ನ ಮಗನೊಂದಿಗೆ ಕಾಲ ಕಳೆಯುತ್ತಿದ್ದೆ,ಆದರೆ ಈ ಸದ್ಯಕ್ಕೆ ಈ ಕರೋನಾ ಎಫೆಕ್ಟ್ ನಿಂದ...
ಕಲಬುರಗಿ: ಸ್ವಚ್ಛಗೊಳಿಸಿದ ಸಾರ್ವಜನಿಕ ಉದ್ಯಾನವನದಲ್ಲಿಯೇ ಮಹಾನಗರ ಪಾಲಿಕೆಯವರೇ ತ್ಯಾಜ್ಯವನ್ನು ಹಾಕಿ ಹಾಳು ಮಾಡಿದ ಘಟನೆ ನಗರದ ಶಕ್ತಿನಗರದಲ್ಲಿ ವರದಿಯಾಗಿದೆ. ಶಕ್ತಿನಗರ್ ಬಡಾವಣೆಯ ರೈಲು ಹಳಿ ಮಾರ್ಗದ ಪಕ್ಕದಲ್ಲಿ ಮದರ್ ತೆರೆಸ್ಸಾ ಶಾಲೆಗೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಒಂದು ಸಾರ್ವಜನಿಕ ಉದ್ಯಾನವನ ಇದ್ದು, ಇತ್ತೀಚೆಗಷ್ಟೇ ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್ ಪ್ರಯತ್ನದಿಂದ ಹಾಗೂ ಪಾಲಿಕೆಯ ಪರಿಸರ ಅಭಿಯಂತರೆ...
ಕೊರೊನಾ ರೋಗ ಬರಬಾರದಂದ್ರ ಮನೆಯಲ್ಲಿ ಇರಬೇಕು ಇದೇನು ಮಹಾ ಅಂತ ಅಡ್ಡಾಡಿ ಬಂದರ ಮಾರಿಗಿ ತಂದಂಗರಿ ಮನೆಮಂದಿಯೆಲ್ಲ ಸುಖವಾಗಿ ಇರಲೆಂದು ದೇವರಲ್ಲಿ ಕೇಳ್ರಿ ಹೆಂಡತಿ ಮಕ್ಕಲೊಂದಿಗೆ ದಿನದ ಕಾಲ ಕಳೆದು ನೋಡ್ರಿ ಸರ್ಕಾರ ಹೇಳಿದ್ದು ಸಾರ್ಥಕ ಮಾಡಿ ಅಧಿಕಾರಿ ವರ್ಗಕ್ಕೆ ನೆಮ್ಮದಿ ನೀಡಿ ಮಹಾಮಾರಿ ಕೊರೊನಾ ಮನೆಯೊಳಗೆ ಬರದಂಗ ಶುದ್ಧ ಬದುಕು ಮಾಡ್ರಿ ಇದೇನು ಮಹಾ ಅಂತ ತಿರುಗಾಡಿ ಬಂದರ ಕೊರೊನಾ ತಂದಂಗರಿ ಮನೆ ಮನೆಗಳಲ್ಲಿ ಸುರಕ್ಷತೆ ಇದ್ದರೆ ಊರೆಲ್ಲ ಸುರಕ್ಷೆ ಊರು, ನಗರ ಸುರಕ್ಷತೆ...
ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು, ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು: "ನನಗೇನಾದರು ತಿನ್ನಲು ತಂದು ಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ." ನರಿ ನೇರ ಒಂದು ಕತ್ತೆಯ ಬಳಿ ಹೋಗಿ ಹೇಳಿತು: "ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ,ಬಾ ನನ್ನ ಜೊತೆ." ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಆಕ್ರಮಿಸಿತು, ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ...
ಯುವಕವಿ ಸಂಗಮನಾಥ ಪಿ ಸಜ್ಜನ ರವರ ಚೊಚ್ಚಲ ಕವನ ಸಂಕಲನ ಅಕ್ಷರ ವೈಭವ ಇದು. ಕವಿಯ ಸ್ಪಂದನಾಶೀಲ ಮನಸ್ಸು ಇಲ್ಲಿನ ಕವನಗಳಲ್ಲಿ ಬದುಕು, ಅಕ್ಷರ, ದೇಶಭಕ್ತಿ, ನಾಡಭಕ್ತಿ, ತಾಯಿ ಪ್ರೇಮ, ಕಲ್ಯಾಣ ಕರ್ನಾಟಕದ ಜೀವನ, ಒಗ್ಗಟಿನ ಬದುಕನ್ನು ಪ್ರತಿಬಿಂಬಿಸುತ್ತವೆ. ಅಲ್ಲದೇ ಪುನೀತ್ ರಾಜಕುಮಾರ, ರವಿ ಬೆಳಗೆರೆ,ಬಸವಣ್ಣ ಮುಂತಾದ ವ್ಯಕ್ತಿಗಳ ಕುರಿತಾದ ಕವನಗಳು ಓದುಗರ ಮನ...
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆ ಘಳಿಗೆಯಿತ್ತಡೆ ನಿನ್ನ ನಿತ್ತೆ ಕಾಣಾ ರಾಮನಾಥ -ಜೇಡರ ದಾಸಿಮಯ್ಯ ಸಾವಿರ ಸಾವಿರ ವರುಷಗಳಿಂದ ಈ ನಾಡಿನೊಳಗೆ ಶ್ರೇಷ್ಠ ಅನುಭಾವಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು ಆಗಿ ಹೋಗಿದ್ದಾರೆ. ಭಾರತದ ಜ್ಞಾನ ಬೆಳಕನ್ನು ಜಗತ್ತಿನಲ್ಲೆಲ್ಲ ಹರಡಿದೆ. ಅದು ಅಂತರ್‍ಜ್ಞಾನ ಅದು ಬಾಹ್ಯ ಜಗತ್ತಿನ ಜ್ಞಾನ. ಜ್ಞಾನ ಅದೊಂದು...
ಕ್ಷಮಿಸಿ ಬಿಡು ಅವರಿಗೊಂದೂ ಗೊತ್ತಿಲ್ಲ ಕ್ಷಮಿಸಿ ಬಿಡೋಣ ದಾರಿ ತಪ್ಪಿದ ಅರಿಯದ ಕಂದಗಳವು. ಅವರಜ್ಜ ನಮ್ಮಜ್ಜ ಒಂದೇ ಹುಕ್ಕಾದಲ್ಲಿ ಎಳೆದ ಝುರಕಿಯ ಹೊಗೆ ಇನ್ನೂ ಸುಳಿದಾಡುತಿದೆ ಇಲ್ಲೆಲ್ಲ. ಇದೇ ಜಾತ್ರೆಯಲ್ಲಿ ಅವರವ್ವನ ಎದೆಯಲಿ ಹುದುಗಿದ ಚುಕ್ಕಿ ಬಳೆಯಾಸೆಯ ಅರಿತವಳು ಬಳೆಗಾರತಿ ನನ್ನಮ್ಮಿ ಜಾನ್. ಅವಳ ಮೃದು ಮುಂಗೈಗೆ ಇನಿತು ನೋವಾಗದಂತೆ ಬಳೆಯೊಂದೂ ಚಟ್ಟೆನ್ನದಂತೆ ಹೂ ಸ್ಪರ್ಷದಂತೆ ಬಳೆ ಮುಡಿಸಿ ಮುಗುಳ್ನಕ್ಕಿದ್ದಳು ನನ್ನಮ್ಮಿ ಜಾನ್. ಅವಳೋ ಬಯಸಿದ...
- Advertisement -

LATEST NEWS

MUST READ