ವಿಷಯ ವೈವಿದ್ಯ Archives - Page 12 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವನಯ್ಯ ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ ಚನ್ನಮಲ್ಲಿಕಾರ್ಜುನ -ಅಕ್ಕ ಮಹಾದೇವಿ ತಾರುಣ್ಯಾವಸ್ಥೆಯಲ್ಲಿಯೇ ಜಾಗೃತ ದಿವ್ಯ ಚೇತನವಾಗಿದ್ದ ಅಕ್ಕ ಮಹಾದೇವಿ ಮಾನವ ಸ್ವಭಾವ ಮೀರಿದ ವ್ಯಕ್ತಿತ್ವದವಳು. ಕೌಶಿಕನ ಅರಮನೆಯಲ್ಲಿ ಪ್ರಭುತ್ವದ ಎದುರು ಕಿಂಚತ್ ಅಳುಕಿಲ್ಲದೆ ಬದುಕುತ್ತಿರಲು, ಕೌಶಿಕ ಅವಳ ಅಂದ-ಚೆಂದ ಸೌಂದರ್ಯವನ್ನು ಹೊಗಳುತ್ತಾನೆ....
ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಜಗತ್ತಿನ ಇತಿಹಾಸದಲ್ಲಿ ರಾಜನೇ ಒಲಿದು ಬಂದರೂ ಅದನ್ನು ಧಿಕ್ಕರಿಸಿ,ದಿಟ್ಟವಾಗಿ ಎದುರಿಸಿದ ಒಂದೇ ಒಂದು ಉದಾಹರಣೆ ಕೇವಲ ಅಕ್ಕ ಮಹಾದೇವಿ ಮಾತ್ರ. ಮಾಯೆಯ ಆಟ ಬಹಳ ವಿಚಿತ್ರವಾದುದು. ಒಂದನ್ನು ತಿರಸ್ಕರಿಸಿದರೆ ಮತ್ತೊಂದು ಮುಖದಲ್ಲಿ ಬರುತ್ತದೆ. ಮಾಯೆಗೆ ನೂರಾರು...
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲ್ಲೊಂದು ಮನೆಯ ಮಾಡಿ ನೆರೆ ತೊರೆಗಳಿಗೆ ಅಂಜಿದೊಡೆಂತಯ್ಯ ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ಚನ್ನಮಲ್ಲಿಕಾರ್ಜುನ ದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು -ಅಕ್ಕಮಹಾದೇವಿ ಅಕ್ಕನ ಹೆಸರು ಕೇಳುತ್ತಲೇ ಹೃದಯದಲ್ಲಿ ಸಂತೋಷ ತುಂಬಿ ಬರುತ್ತದೆ. ಅದು ಅಚ್ಚಳಿಯದ ಪ್ರಕಾಶ. ಹಗಲಿದ್ದು ರಾತ್ರಿ ಇಲ್ಲವಾಗುವ ಪ್ರಕಾಶವಲ್ಲ. ನಿರಂತರವಾಗಿ ಬೆಳಗುವ ಜ್ಯೋತಿ ಪ್ರಕಾಶ...
ಕನಿಷ್ಟದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ ಸತ್ಯ ಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರವ ಕಂಡೆ ಲಿಂಗವ ಕಂಡೆ. ಜಂಗಮವ ಕಂಡೆ. ಪ್ರಸಾದವ ಕಂಡೆ ಪಾದೋದಕವ ಕಂಡೆ ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು. ಕಂಗಳ ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ ಮಹಾ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣ್ಣಪ್ರಿಯ ಚನ್ನಬಸವಣ್ಣ -ಹಡಪದ ಲಿಂಗಮ್ಮ ಕೀಳು ಕುಲದಲ್ಲಿ ಹುಟ್ಟಿದ ಹಡಪದ ಲಿಂಗಮ್ಮ ತನ್ನ...
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಭವ ಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶ ಕೊಟ್ಟ ಗುರುವೆ ನಮೋಃ ನಮೋಃ -ಅಕ್ಕಮಹಾದೇವಿ ದೇವರ ಸಚ್ಚಿದಾನಂದ ಸ್ವರೂಪದ ಸಾಕಾರವಾಗಿ ಬೆಳೆಯುತ್ತಿರುವ ಮಹಾದೇವಿ ಮಹಾತಾಯಿ. ಲೌಕಿಕದಲ್ಲಿ ಅಲೌಕಿಕ, ಸಂಸಾರದಲ್ಲಿ ಸತ್ಯವನ್ನು, ಆಸಕ್ತಿಯಲ್ಲಿ ವಿರಕ್ತಿ, ಮರ್ತ್ಯ ದಲ್ಲಿ ಅಮತ್ರ್ಯ ತೋರಬಂದ ಮಹಾಸತಿ. ಆಕೆ ಅಚ್ಚಳಿಯದ ದಿವ್ಯ...
ಅದು ಮಲೆನಾಡಿನ ರಮಣೀಯ ಸ್ಥಳ ಉಡುತಡಿ. ಆ ದಿನ ಏಪ್ರಿಲ್ ತಿಂಗಳ ದವನದ ಹುಣ್ಣಿಮೆಯ ಆಹ್ಲಾದಕರ ದಿನ. ಆಕಾಶದ ಚಂದ್ರಮನನ್ನೇ ಅಣಕಿಸುವಂತಹ ಚಂದ್ರಕಾಂತಿಯ, ಚಿತ್ಕಳಾಭರಿತ, ಸೌಂದರ್ಯವೇ ಮೈವೆತ್ತ ಮೂರ್ತಿಯೊಂದು ಧರೆಗಿಳಿಯಿತು. ಹೆಣ್ಣು ಮಗುವಿನ ಜನನ ಕಂಡ ಆ ಮನೆಯ ಅಜ್ಜಿ "ಅಯ್ಯಾ ಹೆಣ್ಣು ಹುಟ್ಟಿತೇ? ನಮ್ಮ ಲಿಂಗಮ್ಮನಿಗೆ! ವಂಶೋದ್ಧಾರಕ ಮಗ ಹುಟ್ಟಬಾರದಾಗಿತ್ತೇ? ಎಂದು ವ್ಯಥೆ...
ಉನ್ನತ ಆಲೋಚನೆ, ದಣಿವರಿಯದ ದುಡಿಮೆ, ಸಾದಾ ಇರುವಿಕೆ, ಭವಿಷ್ಯದ ಕನಸುಗಾರಿಕೆ, ಪಾದರಸದ ಚಟುವಟಿಕೆಗೆ ಹೆಸರಾಗಿದ್ದ ಪ್ರೊ. ಸಿ. ಆರ್. ಬಡಾ (ಶ್ರೀ ಚೆನ್ನಪ್ಪ ರೇವಣಸಿದ್ದಪ್ಪ ಬಡಾ) ಅವರು ಇಂದು ದಿನಾಂಕ: ೧೧.೧೧.೨೦೧೯ ರ ಸೋಮವಾರ ಮಧ್ಯಾಹ್ನ ೩. ೩೦ ಗಂಟೆಗೆ ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಅಪರೂಪದ ಶಿಕ್ಷಣ ತಜ್ಞರೂ, ಶಿಸ್ತು ಮತ್ತು ಅಚ್ಚುಕಟ್ಟುತನಕ್ಕೆ ಮಾದರಿಯಾಗಿದ್ದು ಇವರು...
ವಾಡಿ: ಬಾಬಾಸಾಹೇಬ್ ಅಂಬೇಡ್ಕರ್ ರವರು ರೈಲ್ವೆಯಲ್ಲಿ ಹೈದರಬಾದ್ ಗೆ ಪ್ರಯಾಣ ಮಾಡುತ್ತಿರುವಾಗ ಗುಲಬರ್ಗಾದ ವಾಡಿ ಜಂಕ್ಷನ್ ಹತ್ತಿರ ಬಾಬಾಸಾಹೇಬರು 45 ನಿಮಿಷಗಳ ಕಾಲ ರೈಲ್ ನಿಲ್ಲಿಸಲಾಗಿತ್ತು. ಅವರು ಕೆಳಗೆ ಇಳಿಯುವುದನ್ನು (ಒಬ್ಬ ಮುಸ್ಲಿಂ ವ್ಯಕ್ತಿ ಆತನ ಹೆಸರು ಮುಲಾಲಾ ಸಾಬ ಅಂತ ಈತ ಹೋಟೆಲ್ ನಲ್ಲಿ ಚಾಹಮಾಡುತ್ತಿದ.) ನೋಡಿ ಬಾಬಾಸಾಹೇಬ್ ಅಂಬೇಡ್ಕರ್ ರವನ್ನು ಕಂಡು  ಆ...
ಸಾಜಿದ್ ಅಲಿ ಕಲಬುರಗಿ ಬೆಂಗಳೂರು: ಉತ್ತರ ತಾಲೂಕಿನ ಚಲ್ಲಹಳ್ಳಿಯ ಗೆಳೆಯ ಬಳಗ, ಗ್ರಾಮ ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಸುಮಾರು 30-35 ವರ್ಷಗಳ ಹಿಂದೆಯೇ ನಶಿಸಿ ಹೋಗಿದ್ದ (ಕಾಣೆಯಾದ) ಕೆರೆಗೆ ಹುಡುಕಿ ಮರು ಜೀವ ನೀಡುವ ಮೂಲಕ ಸರ್ವಾಜನಿರಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಚಲ್ಲಹಳ್ಳಿ ಸರ್ವೆ ನಂ. 105 ಹತ್ತಿದ ಪುಟ್ಟ...
ನಮ್ಮ ನಡುವೆ ಇರುವ ಬಹುತೇಕ ಲಿಂಗಾಯತರು ಕರ್ಮಠರ ಹಿಂದೆ ಬೆನ್ನು ಬಿದ್ದು ತಾವು ಯಾರು? ಎಂಬುದನ್ನು ಮರೆತು ಬಿಟ್ಟಿದ್ದಾರೆ. ವೈದಿಕ ವೈರಸ್ ಸೋಂಕಿನಿಂದ ನರಳುತ್ತಿರುವವರಲ್ಲಿ ಪ್ರಮುಖರಾದವರಲ್ಲಿ ಬಹು ಮುಖ್ಯರಾದವರು ವಿಜಯ ಸಂಕೇಶ್ವರ ಒಬ್ಬರು. ಬ್ರಾಹ್ಮಣರು ತಾವು ಅಂಟಿಸಿಕೊಂಡ ಬ್ರಾಹ್ಮಣ್ಯದಿಂದ ಹೊರ ಬರಬಹುದು. ಆದರೆ ಬ್ರಾಹ್ಮಣ್ಯ ಅಂಟಸಿಕೊಂಡ ಶೂದ್ರ ಅದರಿಂದ ಹೊರಬರುವುದು ಕಷ್ಟಕರ. ಇಂಥ ಕಳ್ಳ...
- Advertisement -

LATEST NEWS

MUST READ