ವಿಷಯ ವೈವಿದ್ಯ Archives - Page 13 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 50ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆಂದು ಅಜೀಮ್ ಪ್ರೇಮ್ ಜೀ ಯೂನಿವರ್ಸಿಟಿಯ ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಸಂಶೋಧಕರ ಅಧ್ಯಯನವೊಂದು ತಿಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಕಳೆದ 8, ನವೆಂಬರ್‌ 2016ರಲ್ಲಿ 500/1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಿರ್ಧಾರವನ್ನು...
ಇಂದಿಗೂ ಈ ನಾಡಲ್ಲಿ ಕೆಲವು ಸಂದರ್ಭದಲ್ಲಿ ಅಸ್ಪೃಶ್ಯತೆಯ ಆಚರಣೆ ನಡೆಯುತ್ತಿರುವುದು, ಅಸ್ಪೃಷ್ಯರಿಗೆ ಸಣ್ಣಪುಟ್ಟ ಕಾರಣಗಳಿಗಾಗಿಯೇ ಬಹಿಷ್ಕಾರ ಹಾಕುವುದು, ದೇವಸ್ಥಾನದೊಳಗೆ ಅವರುಗಳನ್ನು ಬಿಟ್ಟುಕೊಳ್ಳದಿರುವ ಹಲವಾರು ಪ್ರಕರಣಗಳನ್ನು  ಗಮನಿಸುತ್ತಿರುತ್ತೇವೆ. ಇಂಥ ಸಂದರ್ಭದಲ್ಲೆಲ್ಲ ನಮ್ಮಂಥವರ ಕಣ್ಣಂಚು ಒಂಚೂರು ಒದ್ದೆಯಾಗುತ್ತದೆ. ಏನೋ ಒಂದು ಬರೆದೋ, ಒಂದಿಷ್ಟು ಮಾತನಾಡಿಯೋ ಕೈ ತೊಳೆದುಕೊಳ್ಳ್ಳುತ್ತೇವೆ. ಆದರೆ ನಾವು ಅವರಾಗಿ ಯೋಚಿಸಿದಾಗ? ಇದೆಂಥ ಅಮಾನವೀಯತೆ ಎನಿಸುತ್ತದೆ....
ಕಲಬುರಗಿ: ಇದೇ ಮಂಗಳವಾರ ನಡೆಯಲಿರುವ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಿನೋದ ಕುಮಾರ ಜನೇವರಿ ಸ್ಪರ್ಧಿಸಿದ್ದಾರೆ. ವೃತ್ತಿಪರ ಶಿಕ್ಷಣ ಹಾಗೂ ಕಾನೂನು ಪದವಿ ಪಡೆದು, ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಯುವ ನ್ಯಾಯವಾದಿಗಳಿಗೆ ಸಮಸ್ಯೆ ಹಾಗೂ ವಕೀಲರ ಭದ್ರತೆಯ ಕುರಿತು ಕೆಲಸ ನಡೆಯಬೇಕೆಂಬ ಭರವಸೆ ನಮ್ಮದಾಗಿದೆ ಎಂದರು. ಈ ಭಾಗದ ವಕೀಲರ...
ಕಲಬುರಗಿ: ಪ್ರತಿಭೆಯ ಜೊತೆಗೆ ಪ್ರಯತ್ನ ಕೂಡ ಅಗತ್ಯ. ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮತನವನ್ನು ಮೆರೆಯಬೇಕು ಎಂದು ಲಲಿತಾಕಲಾ ಅಕಾಡೆಮಿ ಸದಸ್ಯ ಮಹ್ಮದ್ ಅಯಾಜುದ್ದೀನ್ ಪಟೇಲ್ ಹೇಳಿದರು. ಲಿಯೊನಾರ್ಡೊ ಡ ವಿಂಚಿ ಜನುಮ ದಿನದ ಅಂಗವಾಗಿ ಇಲ್ಲಿನ ದೃಶ್ಯಕಲಾ ಸಾಂಸ್ಕೃತಿಕ ಸಂಸ್ಥೆ ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ದೃಶ್ಯಕಲಾ ದಿನಾಚರಣೆ ಆರನೆ ವಾರ್ಷಿಕ ಚಿತ್ರ-ಶಿಲ್ಪಕಲಾ...
ಒಮ್ಮೆ ಬಾಬಾ ಸಾಹೇಬರು ಖುಷಿಯಿಂದ ಮುಗುಳ್ ನಗುತ್ತಾ ಸಂಸದ ಭವನದಿಂದ ಹೊರಗೆ ಬರುತಿದ್ದಾಗ  ಕಾಂಗ್ರೆಸಿನ ಆಚಾರ್ಯ ಕೃಪಲಾನಿ ಬಾಬಾ ಸಾಹೇಬರಿಗೆ ಭೇಟಿ ಆಗಿ ಕೇಳ್ತಾರೆ ಕೃಪಲಾನಿ- ಅಂಬೇಡ್ಕರರೆ ಇವತ್ತು ನೀವು ಬಹಳ ಖುಷಿಯಾಗಿ ಕಾಣ್ತಿದಿರಿ ಏನ್ ಸಮಾಚಾರ?? ಬಾಬಾ ಸಾಹೇಬರು- ಮೊದಲು ರಾಣಿಯ  ಹೊಟ್ಟೆಯಿಂದಲೇ ರಾಜ ಹುಟ್ಟುತ್ತಿದ್ದ ಆದರೆ ಈಗ ನಾನು ಆ ವ್ಯವಸ್ಥೆ ಬದಲಾಹಿಸಿದ್ದೇನೆ,...
ವೈದಿಕಶಾಹಿ ವ್ಯವಸ್ಥೆ ಎನ್ನುವುದು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಚಳವಳಿ ಸಮಯದಲ್ಲಿ ಅದು ಕೇವಲ ಹಿಂದೂ ಮಹಾಸಭಾಕ್ಕೆ ಮಾತ್ರ ಮೀಸಲಾಗಿರಲಿಲ್ಲ. ಕಾಂಗ್ರೆಸ್‌ನಲ್ಲೂ ಅದು ನುಸುಳಿಕೊಂಡಿತ್ತು. ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿಯವರ ಉದಾರವಾದ ನಿಲುವಿನಲ್ಲೂ ಈ ವೈದಿಕಶಾಹಿಯ ಪ್ರಾಧಾನ್ಯತೆ ಕಾಣಬಹುದಾಗಿತ್ತು. ಗೋಪಾಲಕೃಷ್ಣ ಗೋಕಲೆ ಶಿಷ್ಯ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಮುಂದುವರಿದಿದ್ದರೂ ಅಲ್ಲಿ ಬಾಲ...
ಕಲಬುರಗಿ: ಬದುಕು ಹಾಗೂ ಭವಿಷ್ಯ ತ್ತಿಗೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡದಂತಿರಬಾರದು. ನಿರ್ಧಿಷ್ಟ, ನಿಖರವಾಗಿ ಚಲಿಸುವ ಗನ್ ನಂತೆ ಇರಬೇಕು ಎಂದು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು. ಜಿಲ್ಲೆಯ ಚಿಂಚೋಳಿಯ ಹೈಕ ಶಿಕ್ಷಣ ಸಂಸ್ಥೆಯ ಸಿ.ಬಿ. ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ...
- Advertisement -

LATEST NEWS

MUST READ