ವಿಷಯ ವೈವಿದ್ಯ Archives - Page 3 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಆದಿ ಬಸವಣ್ಣ, ಅನಾದಿ ಲಿಂಗವೆಂಬರು ಹುಸಿ ಹುಸಿ ಈ ನುಡಿಯ ಕೇಳಲಾಗದು ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಪ್ರಸಾದವು ಬಸವಣ್ಣನನುಕರಿಸಲಾಯಿತ್ತು ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯ ಕೂಡಲ ಚೆನ್ನಸಂಗಮದೇವ -ಚೆನ್ನಬಸವಣ್ಣನವರು ದ್ರಾವಿಡ ಸಂಸ್ಕೃತಿಯ ಭಾರತದಲ್ಲಿ ಲಿಂಗತತ್ವ, ಸಿದ್ಧಾಂತವು ಭಾಷೆ ಆರಂಭವಾದಾಗಿನಿಂದ ಹುಟ್ಟಿದೆ. ಪೌರಾಣಿಕ ಕಲ್ಪನೆಯ ಶಿವ, ಐತಿಹಾಸಿಕ ಕಲ್ಪನೆಯ ಶಿವ ಮತ್ತು ತಾತ್ವಿಕ ಶಿವ ಸಂಸ್ಕೃತಿಯನ್ನು...
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು ಒಳಗೂ ಕಲ್ಯಾಣ ಹೊರಗೂ ಕಲ್ಯಾಣ ಇದರಂತುವನಾರು ಬಲ್ಲರಯ್ಯ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಬಸವದರ್ಶನಕ್ಕಾಗಿ ಪಯಣ ಆರಂಭಿಸಿದ ಅಕ್ಕನಿಗೆ ಎಲ್ಲರೂ ಗೌರವದಿಂದ ನಮಸ್ಕರಿಸುತ್ತಾರೆ. ದಾರಿಯುದ್ದಕ್ಕೂ ದಾಸೋಹ ಮಂಟಪ ಇರುವುದನ್ನು ಎಲ್ಲರೂ ಶರಣು ಶರಣಾರ್ಥಿ ಎಂದು ಬರಮಾಡಿಕೊಳ್ಳುವುದನ್ನು ಕಂಡ ಅಕ್ಕನಿಗೆ ಬಸವಣ್ಣನವರ ಕಾಯಕ-ದಾಸೋಹದ ಬೀಜಮಂತ್ರಗಳು ಅರ್ಥವಾಗುತ್ತವೆ. "ಲೋಕದೊಳಗೆ...
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಭವ ಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶ ಕೊಟ್ಟ ಗುರುವೆ ನಮೋಃ ನಮೋಃ -ಅಕ್ಕಮಹಾದೇವಿ ದೇವರ ಸಚ್ಚಿದಾನಂದ ಸ್ವರೂಪದ ಸಾಕಾರವಾಗಿ ಬೆಳೆಯುತ್ತಿರುವ ಮಹಾದೇವಿ ಮಹಾತಾಯಿ. ಲೌಕಿಕದಲ್ಲಿ ಅಲೌಕಿಕ, ಸಂಸಾರದಲ್ಲಿ ಸತ್ಯವನ್ನು, ಆಸಕ್ತಿಯಲ್ಲಿ ವಿರಕ್ತಿ, ಮರ್ತ್ಯ ದಲ್ಲಿ ಅಮತ್ರ್ಯ ತೋರಬಂದ ಮಹಾಸತಿ. ಆಕೆ ಅಚ್ಚಳಿಯದ ದಿವ್ಯ...
ಈಚಲ ಆಚಲ ದೇಹ ಸೇರಿದ ಮೇಲೆ ಆಯಿತು ಮಜ್ಜಲ!! ಆತಾಳ ಪಾತಾಳ ಕಲಿಯುಗಳ ಕಂಡಿರಿಯದ ಕಂಗಳು, ಕೇಳರಿಯದ ಕರಣಗಳು, ಕಂಗೆಡಿಸಿತು ಮನೆ ಮನಗಳ ಬೇರ್ಪಡಿಸಿತು ,ಜಗತ್ತಿನ ಚರಾಚರಗಳ. ಕೋರೋ ಜಾಲ ಬೀಸಿತು. ಬಲ್ಲಿರಾ ನೀವು ಬಲ್ಲಿರಾ!! ಭರವಸೆಯ ಕೈಗಳಿಗೆ ರಕ್ತದ ಹನಿಗಳಿಗೆ ಹೆಪ್ಪು ಗಟ್ಟಿತು ಕಾರ್ಮೊಡ ನೇಗಿಲಯೋಗಿ ಬಸವಳಿದೋಗಿ ತುತ್ತು ಅನ್ನಕ್ಕಾಗಿ, ಬೊಗಸೆ ನೀರಿಗಾಗಿ ಅಲೆದಾಡುವ ಸವಾರಿಗಳು ನಾವು ಹಾದಿ ಬೀದಿಯ ಬದಿಗಳಲ್ಲಿ, ನಿರಾಶ್ರಿತರ...
ಪ್ರಸ್ತುತ ಜಗತ್ತಿನ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ಕೊರೊನಾ ವೈರಸ್ನಿಂದಾಗಿ ಪ್ರಪಂಚದಾದ್ಯಂತ ತಲ್ಲಣ. ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತ, ಜೀವನ ಮೌಲ್ಯ ಮತ್ತು ಬದುಕಿನ ಸತ್ಯ ಮತ್ತೊಮ್ಮೆ ತಿಳಿಸಿ ಕೊಟ್ಟ ವೈರಾಣು. ಮನುಷ್ಯ ಕಲಿತ ಪಾಠಗಳ ಕುರಿತು ಅನೇಕ ವಾಟ್ಸ್ಆಪ್ ಸಂದೇಶ, ವಿಡಿಯೊಗಳು ವೈರಲ್ ಆಗಿರುವುದನ್ನು ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. 'ಹಣ' ಮತ್ತು 'ಪ್ರಾಣ'ದ...
ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು ಬಹಿರರ್ಗತವಾದಂತೆ ಮುಗಿಲ ಮರೆಯಲ್ಲಿ ಅಡಗಿರ್ದ ಕ್ಷಣಿತವು ಸ್ಫುರಿಸಿದಂತೆ ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನ ಲಿಂಗವು ತನ್ನ ಲೀಲೆಯಿಂದ ತಾನೇ ಉದಯವಾಗಲು ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯ ಅಖಂಡೇಶ್ವರ -ಷಣ್ಮುಖ ಶಿವಯೋಗಿಗಳು ಪರಮಾತ್ಮ ರಚನೆ ಮಾಡಿದ ಈ ಸೃಷ್ಟಿಯಲ್ಲಿ ಸಕಾರಾತ್ಮಕ-ನಕಾರಾತ್ಮಕ ಇಟ್ಟಿದ್ದಾನೆ. ಆದರೆ ದೇವರು ಸಕಾರಾತ್ಮಕನೂ ಅಲ್ಲ. ನಕಾರಾತ್ಮಕನೂ ಅಲ್ಲ. ನಮ್ಮೆಲ್ಲರ ಸಾಧನೆ ಸೃಷ್ಟಿಯಲ್ಲಿರುವ ಶಕ್ತಿ ತೆಗೆದುಕೊಳ್ಳುತ್ತದೆ ಹೊರತು ಸೃಷ್ಟಿಕರ್ತನ...
ಸಾಜಿದ್ ಅಲಿ ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಹಜರತ್ ಖ್ವಾಜಾ ಬಂದಾ ನವಾಜ್ ಗೆಸುದರಾಜ್ (ರ.ಅ) ಅವರ ಇದೇ ಜುಲೈ 7, 8 ಮತ್ತು 9 ಉರುಸ್ ಸಂಭ್ರಮ ಇದ್ದು, ಕೊರೊನಾ ಮಹಾಮಾರಿ ಹಿನ್ನೆಯಲ್ಲಿ ಜಾತ್ರೆಯನ್ನು ರದ್ದು ಮಾಡಿ, ದರ್ಗಾ ಮೈದಾನದಲ್ಲಿ ಸರಳ ಉರುಸ್ ಆಚರಣೆ ನಡೆಸಲಾಗುವುದೆಂದು ದರ್ಗಾದ ಪಿಠಾಧಿಪತಿಗಳಾದ ಡಾ. ಸೈಯದ್ ಶಾ...
ಮನೆಯಲ್ಲಿ ಇರುವುದು, ಮನೆಯಿಂದ ಹೊರಗೆ ಬರಬಾರದು ಎಂದು ಹೇಳುವುದು ಇದು ಇಡೀ ದೇಶ, ರಾಜ್ಯ, ಜಿಲ್ಲೆ, ಮನೆ ಮನಗಳಿಗೆ ಕಡ್ಡಾಯವಾಗಿದೆ. ಆದರೆ 23 ದಿನದಲ್ಲಿ ನಾನು ಏಳು ದಿನಗಳು ಮನೆಯ ಗೇಟ್ ಬಳಿ ಬಂದಿರಲಿಲ್ಲ. ನಂತರ ಹಾಲು, ತರಕಾರಿ, ಕಿರಾಣಿ ಅಂದುಕೊಂಡು ಹೊರಗೆ ಬಂದೆ. ಆದರೆ ಎಲ್ಲರ ಮುಖದಲ್ಲಿ ಮಾಸ್ಕ್ ಗಳು, ಇಡೀ ನಗರವೇ ಕತ್ತಲೆ,...
ಇಂದಿಗೆ ನೂರೊಂದು ವರ್ಷದ ಹಿಂದೆ ತಿರುಗಿ ನೋಡಿದರೆ,ಮನುಕುಲವನ್ನೇ ಮೈ ನಡುಗಿಸುವ ಕ್ರೂರ ಘಟನೆ ನಡೆದು ಹೋಯಿತು. ಅದುವೇ ಪಂಜಾಬಿನ ಅಮೃತಸರ್ ಬಳಿಯ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. 1919 ಏಪ್ರಿಲ್‌ 13 ರಂದು ಜನರು ಸಂಭ್ರಮದಿಂದ ವೈಶಾಖಿ ಹಬ್ಬವನ್ನು ಆಚರಿಸಲು ಎಲ್ಲರೂ ಒಂದೇ ಕಡೆ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಸೇರಿದ್ದರು. ಈ ಮೈದಾನ ವನ್ನು ಪ್ರವೇಶಿಸಲು ಮತ್ತು...
ಕಣ್ಗೆ ಶೃಂಗಾರ ಗುರು ಹಿರಿಯರ ನೋಡುವುದು ಕರ್ಣಕ್ಕೆ ಶೃಂಗಾರ ಪುರಾತನರ ಸುನೀತಂಗಳ ಕೇಳುವುದು ವಚನಕ್ಕೆ ಶೃಂಗಾರ ಸತ್ಯವ ನುಡಿವುದು ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾರದಯ್ಯ ಚನ್ನಮಲ್ಲಿಕಾರ್ಜುನ- ಅಕ್ಕಮಹಾದೇವಿ ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು; ಬದುಕನ್ನು ಎತ್ತರಿಸುವ ಜೀವನ ಹೊರಗಿನ ಸಾಧನಗಳಿಂದ ಆಗುವುದಿಲ್ಲ. ಒಳಗಿನ ಗುಣಗಳಿಂದ. ಅಂತೆಯೇ ಕಣ್ಣಿಗೆ ಸಾಧನವಾಗಿ...
- Advertisement -

LATEST NEWS

MUST READ