ವಿಷಯ ವೈವಿದ್ಯ Archives - Page 2 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

"ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ " ಈ ಭುವಿಗೆ ಹುಟ್ಟಿ ಬರುವ ಪ್ರತಿಯೊಬ್ಬ ಮನುಷ್ಯಪ್ರಾಣಿಯು ಹುಟ್ಟಿನಿಂದ ಸಾವಿನತನಕ ಮಧ್ಯದ ಜೀವನದುದ್ದಕ್ಕೂ ಕಲಿಯುತ್ತ, ಕಲಿಸುತ್ತ ಹೋಗುತ್ತಾನೆ,ಕಲಿಕೆ ಎಂಬುವುದು ನಿರಂತರ ನಡೆಯುವ ಒಂದು ಪ್ರಕ್ರಿಯೆಯಾಗಿದೆ.(LEARNING HAS NO END) ಎಲ್ಲವನ್ನು ಕಲಿತಿದ್ದೆವೆ ಎಂದು ಹೇಳ ಲಾಗದು,ಕಲಿಯುವುದು ಬಹಳಷ್ಟಿದೆ,ಆದರೆ ಆಯುಷ್ಯ ಕಡಿಮೆಯಿದೆ.ಒಬ್ಬ ಕವಿ ಹೇಳುತ್ತಾನೆ. "ಸರ್ವರೊಳು ಒಂದೊಂದು ವಿದ್ಯಯನು ಕಲಿತು ಗರ್ವದಿಂದಾದ...
ನಮ್ಮ ನಡುವೆ ಇರುವ ಬಹುತೇಕ ಲಿಂಗಾಯತರು ಕರ್ಮಠರ ಹಿಂದೆ ಬೆನ್ನು ಬಿದ್ದು ತಾವು ಯಾರು? ಎಂಬುದನ್ನು ಮರೆತು ಬಿಟ್ಟಿದ್ದಾರೆ. ವೈದಿಕ ವೈರಸ್ ಸೋಂಕಿನಿಂದ ನರಳುತ್ತಿರುವವರಲ್ಲಿ ಪ್ರಮುಖರಾದವರಲ್ಲಿ ಬಹು ಮುಖ್ಯರಾದವರು ವಿಜಯ ಸಂಕೇಶ್ವರ ಒಬ್ಬರು. ಬ್ರಾಹ್ಮಣರು ತಾವು ಅಂಟಿಸಿಕೊಂಡ ಬ್ರಾಹ್ಮಣ್ಯದಿಂದ ಹೊರ ಬರಬಹುದು. ಆದರೆ ಬ್ರಾಹ್ಮಣ್ಯ ಅಂಟಸಿಕೊಂಡ ಶೂದ್ರ ಅದರಿಂದ ಹೊರಬರುವುದು ಕಷ್ಟಕರ. ಇಂಥ ಕಳ್ಳ...
ಪತ್ರಿಕೆಯಲ್ಲಿ ಬರುತ್ತಿರುವ ಲಾಕ್ ಡೌನ್ ನಿಂದ ಕುಟುಂಬದಲ್ಲಿನ ಜವಾಬ್ದಾರಿಯ ಬಗ್ಗೆ ಸ್ತ್ರೀಮತವನ್ನು ಬರೆಯಿರಿ ಎಂದು ಕೇಳಿದಾಗ ಗೃಹಿಣಿಯೊಳಗಡಗಿದ ಲೇಖಕಿಯ ಮನದಲ್ಲಿ ನಡೆದ ಕಳವಳದ ಬಗ್ಗೆ ವಿಚಾರಿಸುತ್ತಾ ಎಂಥ ಒತ್ತಡದ ಕೆಲಸಗಳಲ್ಲೂ ಈ ತರಹದ ಮನಸ್ಥಿತಿ ಇರಲಿಲ್ಲ ಸಮಾಧಾನವೆ ಇಲ್ಲದಂತೆ ನನ್ನೊಳಗೆ ಆತ್ಮಾವಲೋಕನ ಪ್ರಾರಂಭವಾಯಿತು. ಲಾಕ್ ಡೌನ್ ನಿಂದಾಗಿ ನನ್ನಂಥ ಹಲವಾರು ಗೃಹಿಣಿಯರಿಗೆ ಕುಟುಂಬದ ಜವಾಬ್ದಾರಿ...
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ ಎನಗುಳ್ಳುದೊಂದು ಮನ ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಈ ದೇಹದ ಇಂದ್ರೀಯಗಳಲ್ಲಿ ಅತ್ಯದ್ಭುತವಾದ ವಸ್ತು ಮನಸ್ಸು. ಮನಸ್ಸಿಗೆ ದೇಹ ಆಳುವ ಶಕ್ತಿಯಿದೆ. ಅಂತೆಯೇ ನಮ್ಮೆಲ್ಲರ ಬದುಕು ನಮ್ಮ ನಮ್ಮ ಮನಸ್ಸಿನ ಮೇಲೆಯೇ ನಿಂತಿದೆ. ದೇವರು ನಮ್ಮನ್ನು ಆಳುವುದಿಲ್ಲ. ದೇವರು ನಮ್ಮ ಭಾವನೆಗೆ ಸಂಬಂಧಪಟ್ಟದ್ದು....
ಕೊರೋನಾ ವೈರಸ್ ಅಟ್ಟಹಾಸದಿಂದ ಲಾಕ್‌ಡೌನ್ ಗೆ ರೀಲಿಫ ಅಂತೇ ಸರ್ಕಾರದವರು ಎಣ್ಣೆ ಅಂಗಡಿ ಓಪನ್ ಮಾಡೇ ಬಿಟ್ಟರು, ಕುಡುಕರಂತು ಲೈನ್ ಹಚ್ಚೇಬಿಟ್ರೂ ಛೇ.. ಛೇ.. ಇದೆಂತಹ ಸಮಸ್ಯೆ ರೀ ಅಣ್ಣಾ!. ರೇಷನ್ ತರಲಕ್ಕ ಹೋಗೋ ಅಂದ್ರಾ ಹೋಗೆ ಎವ್ವಾ ಅಂದೋರು ಬಾರ್ ಗೆ ಸರದಿ ಹಚ್ಚತಾರ ಏನಪ್ಪಾ, ನಮ್ಮ ಜನ ಹೊಟ್ಟೆಗೆ ಹಿಟ್ಟು ಇಲ್ಲಂದ್ರೂ...
ಕಲಬುರಗಿ: ಮಹಾಮಾರಿ ಕರೊನದ ಅಟ್ಟಹಾಸಕ್ಕೆ ಇಡೀ ಭೂಮಂಡಲವೆ ತಲ್ಲಣಗೊಂಡಿದ್ದು,  ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ. ಇದಕ್ಕೆ ಭಾರತವೂ ಹೊರತಲ್ಲ.ಇಂತ ಸಮಯದಲ್ಲಿ ಜನರ ಜೀವನಾಡಿ, ರಾಜ್ಯದ ಜನತೆಯ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುತ್ತಿರುವ "ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ"ಯು ಲಾಕ್ ಡೌನ್ ನಿಂದ ಕಂಗೆಟ್ಟರೂ ತುರ್ತು ಸೇವೆ ಒದಗಿಸುವಲ್ಲಿ ಸದಾ ಸಿದ್ದ. ಇಂತಹ...
ನಿಮ್ಮ ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಮತ್ತು ರಾಜಕೀಯ ಎಲ್ಲಾ ಸುದ್ಧಿಗಳು ಮತ್ತು ಪ್ರಚಾರ ಮೊದಲು ನಿಮ್ಮ ಇ- ಮಿಡಿಯಾ ಲೈನ್ ನಲ್ಲಿ ಬರುತ್ತವೆ. ಇದಕ್ಮೆ ಸಾಕ್ಷಿ ಎಂಬಂತೆ ಹಿಂದೊಮ್ಮೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ಕೊಟ್ಟಾಗ ಅವರು ನಿಮ್ಮ ಇ ಮೀಡಿಯಾ ಕುರಿತು ಮೆಚ್ಚುಗೆಯ...
ಕೊರೊನಾ ವಿಶ್ವವ್ಯಾಪಿ ಆವರಿಸಿಕೊಂಡು ಮನುಕುಲಕ್ಕೆಸವಾಲಾಗಿ ನಿಂತ ಸೂಕ್ಷ್ಮ ವೈರಸ್ ಇಂದಿನ ಧಾವಂತದ ಬದುಕಿಗೆ ಬ್ರೇಕ್ ಹಾಕಿದೆ. ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ನಿಯಮ ಮೀರಿ ನಾವುಗಳು ಸಹಜ ಬದುಕಿನ ಜೀವನಶೈಲಿಯಿಂದ ಮತ್ತು ಆಹಾರ ವಿಹಾರಗಳಿಂದ ದೂರವಾಗಿರುವುದರ ಫಲ ಎಂದು ಹೇಳಬಹುದು.ಪ್ರಕೃತಿಯ ಒಡಲಿನಲ್ಲಿ ಸಮೃದ್ಧವಾಗಿ ಬದುಕು ಸಾಗಿಸಿದ ನಮ್ಮ ಪೂರ್ವಜರು ಬೋಧಿಸಿದ ಶ್ರೇಷ್ಠ ಜೀವನ ಬಿಟ್ಟು ನಾಗರಿಕತೆಯ...
ಸಮಾಜದ ನೋವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ತಮ್ಮನ್ನೆ ಅರ್ಪಿಸಿಕೊಂಡ ಅನೇಕ ಮಹಾನ್ ವ್ಯಕ್ತಿಗಳನ್ನು ನಮ್ಮ ದೇಶದ ಇತಿಹಾಸದಲ್ಲಿ ನಾವು ಕಾಣುತ್ತೇವೆ. ಅವರಲ್ಲಿ ಅನೇಕ ಮಹಿಳೆಯರು ಇದ್ದು, ತಮ್ಮ ಕೆಲಸಗಳಿಂದ ಸಮಾಜ ನಿಬ್ಬೆರಗಾಗುವಂತೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಇನ್ನೂ ಮೂಢನಂಬಿಕೆಗಳು, ಕಂದಾಚಾರ ವ್ಯಾಪಕವಾಗಿದ್ದು, ಮಹಿಳೆಯರನ್ನು ತೀವ್ರ ಸಂಕಷ್ಟದಲ್ಲಿ ದುಡಿಕಿದ ಸಂದರ್ಭದಲ್ಲಿ ಅವುಗಳ ವಿರುದ್ಧ ಧ್ವನಿಯೆತ್ತಿ, ಮಹಿಳೆಯರ...
ಕಲ್ಯಾಣವೆಂಬ ಪ್ರಣತಿಯಲ್ಲಿ, ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಯ್ಯ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯ ಅಸಂಖ್ಯಾತ ಭಕ್ತಗಣಂಗಳು ಶಿವಭಕ್ತರಿದ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೇ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನ ಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯ -ಅಲ್ಲಮಪ್ರಭು ಸೃಷ್ಟಿ ಈವರೆಗೆ ತನ್ನ ಅಸ್ತಿತ್ವದ ಬಣ್ಣ ಮತ್ತು ಬದಲಾವಣೆ ಕಳೆದುಕೊಂಡಿಲ್ಲ. ಆದರೆ ಸೃಷ್ಟಿಯ ಆಶ್ರಯ ಪಡೆದ...
- Advertisement -

LATEST NEWS

MUST READ