ವಿಷಯ ವೈವಿದ್ಯ Archives - Page 2 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಕಲಬುರಗಿ: ವಿಶ್ವ ಛಾಯಗ್ರಹಕದ ನಿಮಿತ್ತ ಸೇಡಂನ ವಿಜಯಭಾಸ್ಕರ ರೆಡ್ಡಿ ಮುನ್ನೂರ್ ಅವರ ಕ್ಯಾಮೆರಾ ಕಣ್ಣಲ್ಲಿ ಸೇರೆ ಸಿಕ್ಕ ಕೆಲವು ಚಿತ್ರಗಳು ಛಾಯಗ್ರಹಕ ದಿನದ ನಿಮಿತ್ತ ಇ-ಮೀಡಿಯಾ ನಿಮಿತ್ತ ಓದುಗರ ಬಳಗಕ್ಕೆ ಚಿತ್ರ ಗ್ಯಾಲರಿ.
ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಅಮೋಘವಾದ ಸೇವೆ ಸಲ್ಲಿಸಿವೆ, ಸಲ್ಲಿಸುತ್ತಿವೆ. ಎಪ್ಪತ್ತರ ದಶಕದಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಸಂಸ್ಥೆಗಳು ಸಹ ಉಳ್ಳವರ ಪಾಲಿಗೆ ವರವಾಗಿದ್ದವೇ ಹೊರತು ಬಡವರ ಪಾಲಿನ ಆಶಾ ಕಿರಣವಾಗಿರಲಿಲ್ಲ. ಇದನ್ನು ಮನಗಂಡ ಹಿರಿಯ ರಾಜಕೀಯ ಮುತ್ಸದ್ದಿ...
ಸಾಜಿದ್ ಅಲಿ ಕಲಬುರಗಿ: ವಿಶ್ವದ ಎದುರು ಭಾರತದ ತಲೆತಗ್ಗಿಸುವ ಹೃದಯ ವಿದ್ರಾವಕ ಘಟನೆಯಾದ ಮಾಮ್ ಬ್ಲೀಚಿಂಗ್ ಝಾರಖಂಡ ರಾಜ್ಯದಲ್ಲಿ ತಬ್ರೆಜ್ ಅನ್ಸಾರಿ ಮೇಲೆ ನಡೆದಿತು. ಕೆಲವು ಕೀಡಿಗೇಡಿಗಳು ತಬ್ರೆಜ್ ಅನ್ಸಾರಿಯನ್ನು ಕಳ್ಳನೆಂದು ಸಮೂಹಿಕವಾಗಿ ಥಳಿಸಿ, ಜೈ ಶ್ರೀರಾಮ ಘೋಷಣೆಗೆ ಒತ್ತಾಯಿಸಿ ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಮಾನವ...
ದೇಶದೆಲ್ಲೆಡೆಯಂತೆ ನಮ್ಮ ರಾಜ್ಯದ ಜನರಲ್ಲಿ ಒಂದೆಡೆ ಅಪಾರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ಇನ್ನೊಂದೆಡೆ ಅಸಂಖ್ಯಾತ ಜನರು ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್, ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳಿಂದ ವಂಚಿತರಾಗಿದ್ದರೆ! ತಾರತಮ್ಯದಿಂದ ಕೂಡಿರುವ ಆನ್‌ಲೈನ್ ’ಶಿಕ್ಷಣ’ವು ಶ್ರೀಮಂತರ ಪರವಾಗಿವುದರಿಂದಲೇ ದೇಶದ ಜನತೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಜನಪ್ರಿಯ ಜನಾಭಿಪ್ರಾಯಕ್ಕೆ ಮಣಿದ ರಾಜ್ಯ ಸರ್ಕಾರ ಆನ್‌ಲೈನ್ ’ಶಿಕ್ಷಣ’ವನ್ನು...
ಸೋಂಕು ನನ್ನ ಹೆಣದ ಎದೆಯ ಮೇಲೆ ನೊಣಗಳೂ ಕೂಡಲು ಹೇಸುತ್ತಿವೆ ಹಾರಿ ಬರುತ್ತಿಲ್ಲ ಹತ್ತಿರ ರಣಹದ್ದುಗಳು ಋಣದ ಮಡದಿ-ಮಕ್ಕಳೂ ಮುಂದಾಗುತ್ತಿಲ್ಲ ಅಪ್ಪಿ ಮುತ್ತಿಡಲು ನನ್ನ ಸಮಾದಿಯೊಳಗೆ ಹಚ್ಚೋರಿಲ್ಲ ಸನಾತನದ ಹಣತೆ ಮಣ್ಣು ಮುಚ್ಚುವ ಕೊನೆಯ ಗಳಿಗೆಗೂ ಮುಖ ನೋಡುವ ಇಚ್ಚೆಯಿಲ್ಲ ಯಾರಿಗೂ ಧರ್ಮ-ಜಾತಿಯ ಸಂಸ್ಕಾರಗಳೂ ಕುಣಿ ಸೇರುತ್ತಿವೆ ನನ್ನ ಶವದೊಂದಿಗೆ ಶಾಸ್ತ್ರ, ಪಂಚಾಂಗ, ಶುಭ-ಅಶುಭ ರಾಹು-ಕೇತು ಸಂಪ್ರದಾಯಗಳೆಲ್ಲವೂ ಮಣ್ಣಾಗುತ್ತಿವೆ ನೋಡಿರೋ ಇಲ್ಲಿ ನನ್ನೊಂದಿಗೆ ಮಸಣದಲ್ಲಿ ನಾನು ನಾನಲ್ಲ... ನಿಮ್ಮ ಪ್ರೀತಿಯ ಸೋಂಕು..!! -ಮಡಿವಾಳಪ್ಪ ಹೇರೂರ
ಬಂದಾ ನವಾಜ್ ಸಂಚಿಕೆ 2 ಸಾಜಿದ್ ಅಲಿ ಪ್ರಸಿದ್ಧ ಸೂಫಿ ಸಂತರಾದ ಹಜರತ್ ಖಾಜಾ ಬಂದಾ ನವಾಜ್ ಗೆಸುದರಾಜ್(ರ.ಅ) ಅವರು ಶೆಯರೆ ಮೊಹಮ್ಮದಿ ಎಂಬ ಪುಸ್ತಕದಲ್ಲಿ ಗುರು ಶಿಷ್ಯರ ಸಂಭಂದ ವಿಶ್ಲೇಷಣೆ ಮಾಡಲಾಗಿದೆ. ಸೃಷ್ಠಿಕರ್ತನನ್ನು ಕಾಣಲು ಬಯಸಿದವರು ಗುರುಗಳ ಮನಸ್ಸಲ್ಲಿ ಕಾಣಬಹುದು, ಗುರುಗಳು ತನ್ನ ದೈವವನ್ನುಶಿಷ್ಯನಲ್ಲಿ ಕಾಣುತ್ತಾನೆ. ಗುರು-ಶಿಷ್ಯರ ಇಬ್ಬರ ಸಂಬಂಧ ನೀರು ಮತ್ತು  ಗೋಡೆಯಂತೆಯಾಗಿದೆ. ನೀರಿಲ್ಲಿ ಸೂರ್ಯನ...
ದಾದರ್ ಪ್ರದೇಶದ ಅರಮನೆಗೆ ಮೂರು ಮಹತ್ವವಿದೆ. ಮೂಲತಃ, ಪುಸ್ತಕಗಳನ್ನು ಅಲ್ಲಿ ಇರಿಸಲಾಗಿತ್ತು ಮತ್ತು ಉಳಿದ ಜಾಗವನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಕುಟುಂಬವು ಅವರುದಾಗಿತ್ತು. ಇದು ವಿಶ್ವ ಪರಂಪರೆಯ ತಾಣ, ಬೌದ್ಧ ಶಕ್ತಿ ಕೇಂದ್ರ ಮತ್ತು ಇಡೀ ವಿಶ್ವಕ್ಕೆ ಜ್ಞಾನದ ಕೇಂದ್ರವಾಗಿದೆ. ಜ್ಞಾನಸೂರ್ಯ ಬಾಬಾಸಾಹೇಬರ ಉಪಸ್ಥಿತಿಯಿಂದ ಪವಿತ್ರವಾದ ಈ ಸ್ಥಳವು ಕೇವಲ ಮನೆಯಲ್ಲ. ಡಾ....
ಸಾಜಿದ್ ಅಲಿ ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಹಜರತ್ ಖ್ವಾಜಾ ಬಂದಾ ನವಾಜ್ ಗೆಸುದರಾಜ್ (ರ.ಅ) ಅವರ ಇದೇ ಜುಲೈ 7, 8 ಮತ್ತು 9 ಉರುಸ್ ಸಂಭ್ರಮ ಇದ್ದು, ಕೊರೊನಾ ಮಹಾಮಾರಿ ಹಿನ್ನೆಯಲ್ಲಿ ಜಾತ್ರೆಯನ್ನು ರದ್ದು ಮಾಡಿ, ದರ್ಗಾ ಮೈದಾನದಲ್ಲಿ ಸರಳ ಉರುಸ್ ಆಚರಣೆ ನಡೆಸಲಾಗುವುದೆಂದು ದರ್ಗಾದ ಪಿಠಾಧಿಪತಿಗಳಾದ ಡಾ. ಸೈಯದ್ ಶಾ...
ಶಹಾಪುರ(ಗ್ರಾ): ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹ ಚಿಂತನೆ ಹಾಗೂ ಕ್ರಿಯೆ ಸ್ವಯಂ ಸಾರ್ಥಕತೆಯನ್ನು ಒಗ್ಗೂಡಿ ಸುವುದಲ್ಲದೇ ಪ್ರಕೃತಿ ಮತ್ತು ಮಾನವನ ನಡುವೆ ಸಾಮರಸ್ಯವನ್ನು ಉಂಟು ಮಾಡುವುದರ ಜೊತೆಗೆ ಮನುಷ್ಯನ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರು ಹೇಳಿದರು. ಗೆಳೆಯರ ಬಳಗದ ವತಿಯಿಂದ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ...
ನೀರು ಆವಿಯಾಗುತ್ತದೆ. ಆವಿ ಮೋಡ ಸೇರಿ ಮಳೆಯಾಗುತ್ತದೆ. ಮಳೆ ಮತ್ತೆ ಧರೆಗೆ ಇಳಿಯುತ್ತದೆ. ಏನಿದರ ವೃತ್ತಾಂತ.? ಎಷ್ಟು ಯೋಚಿಸಿದರೂ ಗೊಡ್ಡಾಚಾರ. ಕೊನೆಗೆ ಅದೊಂದು ಪ್ರಕ್ರಿಯೆ ಎಂದು ಸುಮ್ಮನಾಗಬೇಕು. ಆ ಮಳೆ ಹನಿಗಳು ಧರೆ ತಂಪಾಗಿಸಿದರೆ ಅದು ಲಾಭ. ನವಿರಾದ ಅನುಭವ ಅದರಿಂದ ಪಡೆಯಬಹುದು. ಆದರೆ ಅದೇ ಮಳೆ ಹನಿಗಳು ಸಮುದ್ರದ ಮೇಲೆ ಬಿದ್ದರೆ, ಅದರಿಂದ...
- Advertisement -

LATEST NEWS

MUST READ